ಸೆ. 20 ರಂದು 24 ಗಂಟೆ-ಗ-ಳ ಕಾಲ ಎಲ್ಲಾ ಕೇಬ-ಲ್ ಚಾನ-ಲ್ ಪ್ರಸಾ-ರ ಸ್ಥಗಿ-ತ
ಬೆಂಗ-ಳೂ-ರು: ರಾಜ್-ಕು-ಮಾ-ರ್- ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವು-ದ-ನ್ನು ಪ್ರತಿ-ಭ-ಟಿ-ಸಿ, ಸೆಪ್ಟಂ-ಬ-ರ್ 20 ರಂದು ರಾಜ್ಯಾ-ದ್ಯಂ-ತ 24 ಗಂ-ಟೆ-ಗ-ಳ ಕಾಲ ಎಲ್ಲಾ ಚಾನ-ಲ್-ಗ-ಳ ಪ್ರಸಾ-ರ-ವ-ನ್ನು -ನಿ-ಲ್ಲಿ-ಸ-ಲು ರಾಜ್ಯ ಕೇಬ-ಲ್ ಅಪ-ರೇ-ಟ್-ಗ-ಳ ಒಕ್ಕೂ-ಟ-ಗ-ಳು ನಿರ್ಧ-ರಿ-ಸಿವೆ.
ರಾಜ್ ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವ ಕುರಿ-ತು ಕೇಂದ್ರ ಸರ್ಕಾ-ರ-ದ ಗ-ಮ-ನ-ವ-ನ್ನು ಸೆಳೆ-ಯು-ವು-ದು ಹಾಗೂ ಒತ್ತೆ-ಯಾ-ಳು-ಗ-ಳ ಸುರ-ಕ್ಷಿ-ತ ಬಿಡು-ಗ-ಡೆ-ಗಾ-ಗಿ ಈಗಾ-ಗ-ಲೇ ಪ್ರತಿ-ಭ-ಟ-ನೆ ನಡೆ-ಸು-ತ್ತಿ-ರು-ವ-ವ-ರಿ-ಗೆ ಬೆಂಬ-ಲ ಸೂಚಿ-ಸು-ವು-ದು, ಚಾನ-ಲ್-ಗ-ಳ ಬಂದ್-ನ ಉದ್ದೇ-ಶ-ವಾ-ಗಿ-ದೆ ಎಂದು ಸಂಘ-ಗಳ ವಕ್ತಾ-ರ-ರು ಸೋಮ-ವಾ-ರ ಜಂಟಿ ಸುದ್ದಿ-ಗೋ-ಷ್ಠಿ-ಯ-ಲ್ಲಿ ತಿಳಿ-ಸಿ-ದ್ದಾ-ರೆ.
ಕರ್ನಾ-ಟ-ಕ -ರಾ-ಜ್ಯ ಕೇಬ-ಲ್ ಟಿವಿ ವಾ-ಣಿ-ಜ್ಯ ಮಂಡ-ಳಿ, ರಾಜ್ಯ ಕೇಬ-ಲ್ ಟಿವಿ ಆಪ-ರೇ-ಟ-ರ್-ಗ-ಳ ಸಂಘ ಹಾಗೂ ರಾಜ್ಯ ಕೇಬ-ಲ್ ಟಿವಿ ಕ್ಷೇಮಾ-ಭಿ-ವೃ-ದ್ಧಿ ಸಮಿ-ತಿ-ಗ-ಳು ಸಂಯು-ಕ್ತ-ವಾ-ಗಿ 24 ಗಂಟೆ-ಗ-ಳ ಚಾನೆ-ಲ್ ಬಂದ್-ಗೆ ಕರೆ- ನೀಡಿ-ವೆ.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications