ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ತಾನಾ-ಗೇ ತಲೆ-ತೂ-ರಿ--ಸದು : ಧನಂ-ಜ-ಯ ಕುಮಾ-ರ್‌ ಸ್ಪಷ್ಟ-ನೆ

By Staff
|
Google Oneindia Kannada News

ಬೆಂಗ-ಳೂ-ರು: ‘ರಾಜ್‌ -ಬಿ-ಡು-ಗ-ಡೆ-ಗಾ-ಗಿ ಸೇನಾಪಡೆ ಕಳುಹಿ-ಸು-ವ ಮೂಲ--ಕ ಕರ್ನಾ-ಟ-ಕ ಸರ್ಕಾ-ರ-ಕ್ಕೆ ನೆರ--ವು ನೀಡ-ಲು ಕೇಂದ್ರ ಸರ್ಕಾ-ರ ಸಿದ್ಧ-ವಿ-ದೆ ಎಂಬುದಾ-ಗಿ ತಾವು ಹೇಳಿ-ಲ್ಲ’ ಎಂದು -ಕೇ-ಂದ್ರ ಹಣ-ಕಾ-ಸು ಖಾತೆ ರಾಜ್ಯ ಸಚಿ-ವ ಧನಂ-ಜ-ಯ ಕುಮಾ-ರ್‌ ಶನಿ-ವಾ-ರ ಸ್ಪಷ್ಟಪ-ಡಿ-ಸಿ-ದ್ದಾ-ರೆ.

ನಗ-ರ-ದ-ಲ್ಲಿ -ಪ್ರ-ಥ-ಮ ಬಾರಿ-ಗೆ ನಡೆ-ದ ‘ಆಟೋ ಫೇರ್‌ 2000’ ಸಮಾ-ರಂ-ಭ- ಉದ್ಘಾ-ಟಿ-ಸಿ-ದ ನಂತ-ರ ಸುದ್ದಿ-ಗಾ-ರ-ರೊಂ-ದಿ-ಗೆ ಅವ-ರು ಮಾತ-ನಾ-ಡು-ತ್ತಿ-ದ್ದ-ರು. ‘ರಾಜ್ಯ ಸರ್ಕಾ-ರ ಸಹಾ-ಯ ಕೇಳಿ-ದ-ಲ್ಲಿ ಅದ-ನ್ನು ನೀಡ-ಲು ಕೇಂದ್ರ ಸಿದ್ಧ-ವಿ-ದೆ ಎಂದು ಹೇಳಿ-ದ್ದೆ-ನೇ ಹೊರ-ತು, ರಾಜ್‌ ಪ್ರಕ-ರ-ಣ-ದ-ಲ್ಲಿ ಕೇಂದ್ರ ಸರ್ಕಾ-ರ ತಾನಾ-ಗೇ ತಲೆ ತೂ-ರಿಸ-ಲಿದೆ ಎಂದು ಹೇಳಿ-ಲ್ಲ’ ಎಂದ-ರು.

ತಾವು ವ್ಯಕ್ತ-ಪ-ಡಿ-ಸಿ-ರು-ವು-ದು ತಮ್ಮ ವೈಯ-ಕ್ತಿ-ಕ ಅಭಿ-ಪ್ರಾ-ಯ-ವ-ನ್ನೋ ಅಥವಾ ಅ-ದು ಕೇಂದ್ರ ಸರ್ಕಾ-ರ-ದ ಅಭಿ-ಪ್ರಾ-ಯ-ವೋ ಎಂಬು-ದ--ಕ್ಕೆ ಸ್ಪಷ್ಟೀಕ-ರ-ಣ ಕೊಡ-ಬೇ-ಕೆಂ-ದು ಕರ್ನಾ-ಟ-ಕ ವಾರ್ತಾ ಮತ್ತು ಪ್ರಸಾ-ರ ಖಾ-ತೆ ಸಚಿ-ವ ಬಿ.ಕೆ. ಚಂದ್ರ-ಶೇ-ಖ-ರ್‌, ಧನಂ-ಜ-ಯ ಕುಮಾ-ರ್‌ ಅವ-ರನ್ನು ಇತ್ತೀಚೆ-ಗೆ ಆಗ್ರ-ಹಿ-ಸಿದ್ದರು. ಈ ಹಿನ್ನೆ--ಲೆ-ಯ-ಲ್ಲಿ ಸಚಿ-ವ-ರು ಸ್ಪಷ್ಟ-ನೆ ನೀಡಿ-ದ-ರು.

-ಪ್ರ-ಶ್ನೆ-ಯಾಂ-ದ-ಕ್ಕೆ ಉತ್ತ-ರಿ-ಸು-ತ್ತಾ, -ರಾ-ಜ್‌ ಪ್ರಕ-ರ-ಣ ಈಗಿ-ನ ಪರಿ-ಸ್ಥಿ-ತಿ-ಯ-ಲ್ಲಿ ತುಂಬಾ ಸೂಕ್ಷ್ಮ-ವಾ-ಗಿ-ದೆ. ಸುಪ್ರಿಂ-ಕೋ-ರ್ಟ್‌ ಏನು -ತೀರ್ಪು ಕೊಡು-ತ್ತ-ದೋ ನೋಡೋ-ಣ. ಅದು-ವ-ರೆ-ಗೆ ಏನೂ ಹೇಳ-ಲು ಇಷ್ಟ-ಪ-ಡು-ವು-ದಿ-ಲ್ಲ ಎಂದ-ರು.

ಬ-ಳ-ಸಿ-ರು-ವ ವಿದೇ-ಶೀ ಕಾ-ರು-ಗ-ಳ-ನ್ನು ಭಾರ-ತ-ಕ್ಕೆ ಆಮ-ದು ಮಾಡಿ-ಕೊ-ಳ್ಳು-ವ ಬಗ್ಗೆ ಸರ್ಕಾ-ರ ಯಾವ ನಿರ್ಧಾ-ರ ತೆಗೆ-ದು-ಕೊಂ-ಡಿ-ದೆ ಎಂಬ ಪ್ರಶ್ನೆ-ಗೆ, ಈ ಬಗ್ಗೆ ಚರ್ಚೆ ನಡೆ-ಯು-ತ್ತಿ-ದ್ದು, ಬಜೆ-ಟ್‌ ಸಂದ-ರ್ಭ-ದ-ಲ್ಲಿ ಒಮ್ಮ-ತ-ದ ಪ್ರಸ್ತಾ--ವ-ನೆ -ಹೊ-ರ ಬೀಳು-ವ ನಿರೀ-ಕ್ಷೆ-ಯಿದೆ ಎಂದು ಹೇಳಿ-ದ-ರು.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X