ಕೋ-ಮು ಘರ್ಷ-ಣೆ-ಯಾ-ಗಿ ಬದ-ಲಾ-ದ ನಾಮ-ಫ-ಲ-ಕ ವಿವಾ-ದ
ಬೆಳ-ಗಾ-ವಿ : ಜಿಲ್ಲೆ-ಯ ಚಿಕ್ಕೋ-ಡಿ ತಾಲ್ಲೂ-ಕಿ-ನ ಯಕ್ಸಂ-ಬಾ-ದ-ಲ್ಲಿ ಎರ-ಡು ಕೋಮು-ಗ-ಳ ನಡು-ವೆ- ನಡೆ-ದ ಘರ್ಷ-ಣೆ ಹಿಂಸಾ-ಚಾ-ರ-ಕ್ಕೆ ತಿರು-ಗಿ, ವಾಹ-ನ-ಗ-ಳಿ-ಗೆ ಬೆಂಕಿ ಹಚ್ಚಿ-ದ -ಹಾ-ಗೂ ಪ್ರಾರ್ಥ-ನಾ ಮಂದಿ-ರ-ಗ-ಳಿ-ಗೆ ಕಲ್ಲು ತೂರಿ-ದ ಘಟ-ನೆ-ಗ-ಳು ವರ-ದಿ-ಯಾ-ಗಿವೆ.
ಪ್ರಾರ್ಥ-ನಾ ಮಂದಿ-ರ-ವೊಂ-ದ-ರ ಮುಂದೆ ನಾಮ-ಫ-ಲ-ಕ ಹಾಕು-ವ ವಿಷಯ-ಕ್ಕೆ ಸಂಬಂ-ಧಿ-ಸಿ-ದಂ-ತೆ ಮೊದ-ಲಿ-ನಿಂ-ದ-ಲೂ ಇದ್ದ ವಿವಾ-ದ ಬುಧ-ವಾ-ರ ಹಿಂಸಾ-ಚಾ-ರ-ಕ್ಕೆ ತಿರು-ಗಿ-ದೆ. ಕೆಲ-ವು ದುಷ್ಕ-ರ್ಮಿ-ಗ-ಳು ನಾ-ಮ-ಫ-ಲ-ಕ-ವ-ನ್ನು ಕಿತ್ತು ಹಾಕಿ--ದ ಘಟ-ನೆ-ಯೇ ಹಿಂಸಾ-ಚಾ-ರ-ಕ್ಕೆ ಕಾರ-ಣ-ವಾ-ಯಿ-ತು.
ಮೂರು ದ್ವಿಚ-ಕ್ರ ವಾಹ-ನ-ಗ-ಳು, ಎರ-ಡು ಜೀಪು-ಗ-ಳು ಹಾಗೂ ಎರ-ಡು ಕಿರಾ-ಣಿ ಅಂಗ-ಡಿ-ಗ-ಳಿ-ಗೆ ಬೆಂಕಿ-ಹ-ಚ್ಚ-ಲಾ-ಗಿ-ದೆ. ಗ್ರಾಮ-ದ-ಲ್ಲಿ -ಬಿ--ಗು ವಾತಾ-ವ-ರ-ಣ-ವಿ-ದ್ದು, ಮೂರು ದಿನ-ಗ-ಳ ನಿಷೇ-ಧಾ-ಜ್ಞೆ ಜಾರಿಗೊಳಿ-ಸಲಾ-ಗಿ-ದೆ.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications