ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ-ತ್ಮ-ಗಾಂಧಿ ರಸ್ತೆ-ಯ-ಲ್ಲಿ ದುಷ್ಕ-ರ್ಮಿ-ಗ-ಳ ದಾಳಿ-ಗೆ ಯುನಾ-ನಿ ವೈದ್ಯ-ರ ಬ-ಲಿ

By Staff
|
Google Oneindia Kannada News

ಬೆಂಗ-ಳೂ-ರು : -ನ-ಗ-ರ-ದ ಮಹಾ-ತ್ಮ-ಗಾಂ-ಧಿ ರಸ್ತೆ-ಯ-ಲ್ಲಿ ಯುನಾ-ನಿ ವೈದ್ಯ-ರೊ-ಬ್ಬ-ರ-ನ್ನು ಮಂಗ-ಳ-ವಾ-ರ ಮಧ್ಯಾ-ಹ್ನ ಇಬ್ಬ-ರು ದುಷ್ಕ-ರ್ಮಿ-ಗ-ಳು ಇರಿ-ದು ಕೊಲೆ ಮಾಡಿ-ದ್ದಾ-ರೆ.

ಲಕ್ಷ್ಮಿನಾರಾಯಣಪುರದ ಎಂ. ಎನ್‌.ಬಾಬಾ ಬೇಗ್‌ (45) ಮಧ್ಯಾಹ್ನ 12.10 ರ ವೇಳೆ-, ಯುಟಿ-ಲಿ-ಟಿ ಕಟ್ಟ-ಡ-ದ ಮುಂಭಾ-ಗ-ದ-ಲ್ಲಿ ನಿಲ್ಲಿ-ಸಿ-ದ್ದ ತಮ್ಮ ಫಿ-ಯ-ಟ್‌ ಕಾ-ರಿ-ನ ಬಳಿ ಬಂದಾ-ಗ, ನು-ಗ್ಗಿ-ದ ಇಬ್ಬ-ರು ಯುವ-ಕ-ರು ಅವರನ್ನು ಮನ-ಬಂ-ದಂ-ತೆ ಇರಿ-ದ-ರು. ದಾಳಿ-ಯಿಂ-ದ ತಪ್ಪಿ-ಸಿ-ಕೊ-ಳ್ಳು-ವ ಭರ--ದ-ಲ್ಲಿ ವೈದ್ಯ-ರು ರಸ್ತೆ- ದಾಟಲು ಪ್ರಯತ್ನಿ-ಸಿ, ರಸ್ತೆ-ಯಂ-ಚಿ-ನ-ಲ್ಲೇ ಕುಸಿ-ದ-ರು. ಗಾಯಾ-ಳು- ಆಸ್ಪ-ತ್ರೆ-ಗೆ -ಸಾ-ಗಿ-ಸು-ವ ಮಾರ್ಗ ಮಧ್ಯ-ದ-ಲ್ಲೇ ಸತ್ತ-ರು ಎಂದು ಪೊಲೀ-ಸ್‌ ಮೂಲ-ಗ-ಳು ತಿಳಿ-ಸಿ-ವೆ. ಬೇಗ್‌ ಅವ-ರ ಕೊಲೆ-ಗೆ ಆಸ್ತಿ ವಿವಾ-ದ-ವೇ ಕಾರ-ಣ ಎಂದು ಪೊಲೀ-ಸ-ರು ಶಂಕಿ-ಸಿ-ದ್ದಾ-ರೆ.

ಅಪ-ರಾ-ಧ-ಗ-ಳ ಹೆಚ್ಚ-ಳ, ಕ್ರಮ-ಕ್ಕೆ ಆಗ್ರ-ಹ : ಕಾಂಗ್ರೆ-ಸ್‌ ಪಕ್ಷ ಅಧಿ-ಕಾ-ರ-ಕ್ಕೆ ಬಂದಾ-ಗಿ-ನಿಂ-ದ ಬೆಂಗ-ಳೂರಿ-ನ-ಲ್ಲಿ ದರೋ-ಡೆ, ಕೊಲೆ ಪ್ರಕ-ರ-ಣ-ಗ-ಳು ಹೆಚ್ಚು-ತ್ತಿ-ವೆ ಎಂದು ಮಹಾ-ನ-ಗ-ರ ಪಾಲಿ-ಕೆ-ಯ ವಿರೋ-ಧ ಪಕ್ಷ-ದ ನಾಯ-ಕ ಬಿ-ಜೆ-ಪಿ-ಯ ಗಂಗ-ಭೈ-ರ-ಯ್ಯ ಆರೋ-ಪಿ-ಸಿ-ದ್ದಾ-ರೆ. ಅಪ-ರಾ-ಧ ಪ್ರಕ-ರ-ಣ-ಗ-ಳ-ನ್ನು ನಿಯಂ-ತ್ರಿ-ಸು-ವ ಬಗೆ-ಗೆ ಸರ್ಕಾ-ರ ಕೂಡ-ಲೇ ಕ್ರಮ ಕೈಗೊಳ್ಳ-ಬೇ-ಕೆಂ-ದು ಅವ-ರು ಒತ್ತಾ-ಯಿ-ಸಿ-ದ್ದಾ-ರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X