ಬುಧ-ವಾ-ರ ಬೆಂಗ-ಳೂ-ರ-ಲ್ಲಿ ವಾಟಾ-ಳ್ ತಂಡ-ದ ಮೌನ ಮೆರ-ವ--ಣಿ-ಗೆ
ಬೆಂಗ-ಳೂ-ರು : ರಾ-ಜ್ ಮತ್ತಿ-ತ-ರ ಮೂವ-ರ-ನ್ನು ಅಪ-ಹ-ರಿ-ಸಿ-ರು-ವ ಕಾಡು-ಗ-ಳ್ಳ ವೀರ-ಪ್ಪ-ನ್-ನ-ನ್ನು ಬಂಧಿ-ಸು-ವಂ-ತೆ ಕೇಂದ್ರ ಮತ್ತು ರಾಜ್ಯ ಸರ್ಕಾ-ರ-ಗ-ಳಿ-ಗೆ ಆಗ್ರ-ಹಿ-ಸಿ ಬುಧ-ವಾ-ರ ಮೌನ ಮೆರ-ವ-ಣಿ-ಗೆ ನಡೆ-ಸ-ಲು ಕನ್ನ-ಡ ಚಳ-ವ-ಳಿ ಕೇಂದ್ರ ಸಮಿ-ತಿ ನಿರ್ಧ-ರಿ-ಸಿ-ದೆ.
ನಗ-ರ-ದ ಮಲ್ಲೇ-ಶ್ವ-ರಂ ಆಟ-ದ ಬಯ-ಲಿ-ನಿಂ-ದ ಪ್ರಾರಂ-ಭಿ-ಸಿ ಮೈಸೂ-ರು ಬ್ಯಾಂಕ್ ವೃತ್ತ-ದ-ವ-ರೆ-ಗೆ ಮೌನ ಮೆರ-ವ-ಣಿ-ಗೆ ನಡೆ-ಸ-ಲಾ-ಗು-ವು-ದು ಎಂದು ಚ-ಳ-ವ-ಳಿ ನಾಯ-ಕ ಹಾಗೂ ಮಾಜಿ ಶಾಸ-ಕ ವಾಟಾ-ಳ್ ನಾಗ--ರಾ-ಜ್ ಸೋಮ-ವಾ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ್ದಾ-ರೆ. ಸದಾ ಬಂದ್-ಗೆ ಕರೆ ಕೊಡುತ್ತಿ-ದ್ದ ವಾಟಾ-ಳ್, ಈ ಬಾರಿ ತಮ್ಮ ವರ-ಸೆ ಬದ-ಲಿ-ಸಿ ಮೌನ ಮೆರ-ವ-ಣಿ-ಗೆ ನಡೆ-ಸ-ಲು ನಿರ್ಧ-ರಿ-ಸು-ವು-ದು ಚಳ-ವ-ಳಿ ಸಮಿ-ತಿ ಸದ-ಸ್ಯ--ರಿ-ಗೇ ಆ-ಶ್ಚ-ರ್ಯ ಉಂಟು ಮಾಡಿ-ದೆಯಂತೆ.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications