ರಾಜ್ ಬಿಡು-ಗ-ಡೆ--ಗೆ ಮೈಸೂ-ರಿ-ನ-ಲ್ಲಿ ತಮಿ-ಳ-ರ ಮೆರ-ವ-ಣಿ-ಗೆ, ಪ್ರಾರ್ಥ-ನೆ
ಮೈ-ಸೂ-ರು : ರಾಜ್-ಕು-ಮಾ-ರ್ ತ್ವರಿ-ತ ಬಿಡು-ಗ-ಡೆ-ಗೆ ಆಗ್ರ-ಹಿ-ಸಿ ‘ಮೈ-ಸೂ-ರು ತಮಿ-ಳು ಸಂಘಂ’ ಸದ-ಸ್ಯ-ರು ಶುಕ್ರ-ವಾ-ರ ಭಾರೀ ಮೆರ-ವ-ಣಿ-ಗೆ ನಡೆ-ಸಿ--ದರು.
ನಗ-ರ-ದ ಪ್ರಮು-ಖ ಬೀದಿ-ಗ-ಳ--ಲ್ಲಿ ಅಪಾ-ರ ಸಂಖ್ಯೆ-ಯ-ಲ್ಲಿ ಮೆರ-ವ-ಣಿ-ಗೆ ಹೊರ-ಟ ಸಂಘಂ-ನ ಸದ-ಸ್ಯ-ರು ಅರ-ಮ-ನೆ ಮುಂದಿ-ನ ಆಂಜ-ನೇ-ಯ ಸ್ವಾಮಿ ಗುಡಿ-ಯ-ಲ್ಲಿ ಪೂಜೆ ಸಲ್ಲಿ-ಸಿ-, ರಾಜ್ ಸುರ-ಕ್ಷಿ-ತ-ವಾ-ಗಿ ಬೇಗ ಬಂದು ನಮ್ಮ-ನ್ನು ಸೇರ-ಲಿ ಎಂ-ದು ಪ್ರಾರ್ಥ-ನೆ ಸಲ್ಲಿ-ಸಿ-ದ-ರು.
ಅಣ್ಣಾ-ವ್ರು ಬೇಗ ಬಿಡು-ಗ-ಡೆ-ಯಾ-ಗ-ಬೇ-ಕು, ನಾವೂ ಕನ್ನಡ ಮಣ್ಣಿನ ಮಕ್ಕಳೇ ಎಂದು ಘೋಷಿ-ಸಿ-ದ ತಮಿ-ಳ-ರು, ತಮ್ಮ ವಕ್ತಾ-ರ-ನಂ-ತೆ ಮಾತ-ನಾ-ಡು-ತ್ತಿ-ರು-ವ ವೀರ-ಪ್ಪ-ನ್ ನಿಲು-ವ-ನ್ನು ಟೀಕಿ-ಸಿ-ದ-ರು. ವೀರ-ಪ್ಪ-ನ್ ತಮಿ-ಳ-ರ ಪ್ರತಿ-ನಿ-ಧಿ-ಯ-ಲ್ಲ, -ಕ-ರ್ನಾ-ಟ-ಕ-ದ-ಲ್ಲಿ-ರು-ವ ತಮಿ-ಳ-ರ ವಕೀ-ಲಿ-ಕೆ-ಯ-ನ್ನು ಅವ-ನು ಮಾಡ-ಬೇ-ಕಾ-ಗಿ-ಯೂ ಇಲ್ಲ ಇ-ತ್ಯಾ-ದಿ ಘೋಷ-ಣೆ-ಗ-ಳ-ನ್ನು ಸಂಘಂ ಸದ-ಸ್ಯ-ರು ಕೂಗಿ-ದ-ರು. ಶಿಕ್ಷಣ ಸಚಿ-ವ ಎಚ್. ವಿಶ್ವ-ನಾ-ಥ್ ಹಾಗೂ ಮೇಯ-ರ್ ನಾರಾ-ಯ-ಣ್ ಕೆ.ಆರ್. ವೃತ್ತ-ದ ಬಳಿ ಕೆಲ ಕಾಲ ಮೆರ-ವ-ಣಿ-ಗೆ-ಯ-ನ್ನು ಕೂಡಿ--ಕೊಂ-ಡು, ಸದ-ಸ್ಯ-ರ ಆಗ್ರ-ಹ-ಕ್ಕೆ ಬೆಂಬ-ಲ ಸೂಚಿ-ಸಿ-ದ-ರು.
(ಮೈಸೂ-ರು ಪ್ರತಿ-ನಿ-ಧಿ-ಯಿಂ-ದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications