ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಡೆಯೂರಿನಲ್ಲಿ ತ್ರಿಕೋಟಿ ಬಿಲ್ವಾರ್ಚನೆ
ತುಮಕೂರು : ಇಲ್ಲಿನ ಕುಣಿಗಲ್ ತಾಲ್ಲೂಕಿನ ಎಡೆಯೂರು ಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿಂದ ನಡೆ-ದ ತ್ರಿಕೋ-ಟಿ ಬಿಲ್ವಾ-ರ್ಚ-ನೆ ಪ್ರಯು-ಕ್ತ ಸಿದ್ಧ-ಲಿಂ-ಗೇ-ಶ್ವ-ರ-ನಿ-ಗೆ ಪ್ರತಿ ದಿನ 10 ಲಕ್ಷ ಬಿಲ್ವಾರ್ಚನೆ ಪೂಜಾ-ಕಾ-ರ್ಯ ಆಗ-ಸ್ಟ್ 28 ರಂದು ಮುಕ್ತಾ-ಯ-ವಾ-ಯಿ-ತು. ಜಿಲ್ಲೆ ಮಾತ್ರ-ವ-ಲ್ಲ-ದೆ ರಾಜ್ಯದ ವಿವಿಧ ಭಾಗಗಳಿಂದ ಲೋಡುಗಟ್ಟಲೆ ಬಿಲ್ವಪತ್ರೆಗಳನ್ನು ಭಕ್ತಾದಿಗಳು ಅರ್ಚನೆಗೆ ಒದ-ಗಿ-ಸಿ-ದರು.
ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬಿಲ್ವಾರ್ಚನೆ ಕಾರ್ಯಕ್ರಮದ ಸಮಾರೋಪದ ಧಾರ್ಮಿ-ಕ ಕಾರ್ಯ-ಕ್ರ-ಮ-ದ-ಲ್ಲಿ ಮಹಾರಾಷ್ಟ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಿ ಬಸವರಾಜ್ ಎಂ. ಪಾಟೀಲ್ ಭಾಗ-ವ-ಹಿ-ಸಿ-ದ್ದ-ರು. ಅವ-ರು 5, 55, 555 ರೂಪಾಯಿ ಐವತ್ತೆೈದು ಪೈಸೆ ಪೂಜಾ ಕಾಣಿಕೆ ನೀಡಿದರು.
(ಇನ್ಫೋ ವಾರ್ತೆ)
Comments
Story first published: Tuesday, September 5, 2000, 5:30 [IST]