ಮುಂಬ-ಯಿ- ಕರ್ನಾ-ಟ-ಕ-ದ ನಾಲ್ಕು ಜಿಲ್ಲೆ-ಗ-ಳ-ಲ್ಲಿ ಲಘು- ಭೂ-ಕಂ-ಪ
ಕೊಪ್ಪ-ಳ: ಮುಂಬ-ಯಿ- ಕರ್ನಾ-ಟ-ಕ ಪ್ರಾಂ-ತ್ಯ-ದ ನಾಲ್ಕು ಜಿಲ್ಲೆ-ಗ-ಳ-ಲ್ಲಿ ಮಂಗ-ಳ-ವಾ-ರ ಬೆಳಿ-ಗ್ಗೆ 6 ಗಂ-ಟೆ-ಗೆ ಲಘು ಭೂಕಂ-ಪ ಸಂಭ-ವಿ-ಸಿ-ದ್ದು, ಯಾವು-ದೇ ಜೀವ-ಹಾ-ನಿ ಸಂ-ಭ-ವಿ-ಸಿ-ಲ್ಲ .
ಬೆಳ-ಗಾ-ವಿ, ರಾಯ-ಚೂ-ರು, ಕೊಪ್ಪ-ಳ ಹಾಗೂ ಬಾಗ-ಲ-ಕೋ-ಟೆ- ಜಿಲ್ಲೆ-ಗ-ಳ ಕೆಲ-ವು ಪ್ರದೇ-ಶ-ಗಳಲ್ಲಿ ಸಂಭ-ವಿ-ಸಿ-ದ -ಸು-ಮಾ-ರು 10-12 ಸೆಕೆಂ-ಡು-ಗ-ಳ ಅವ-ಧಿ-ಯ ಲಘು ಭೂಕಂ-ಪ-ದಿಂ-ದಾ-ಗಿ ---ಮ-ನೆ-ಯ-ಲ್ಲಿ-ನ ಪಾತ್ರೆ- ಪಗ-ಡಗ-ಳು -ನ-ಡು-ಗಿ-ದ-ವು ಹಾಗೂ ಸಿ-ಹಿ-ನಿ-ದ್ದೆ-ಯ-ಲ್ಲಿ-ದ್ದ ಜನ-ತೆ ಭಯ ಭೀತ-ರಾ-ಗಿ ಮನೆ-ಯಿಂ-ದ ಬೀದಿ--ಗೆ ಓಡಿ ಬಂದ-ರು. ರಾಯ-ಚೂ-ರು ಜಿಲ್ಲೆ-ಯ ಕೆಲ-ವು ಪ್ರದೇ-ಶ-ಗ-ಳ-ಲ್ಲಿ ಭೂಕಂ-ಪ-ದ ತೀವ್ರ-ತೆ ತುಸು ಹೆಚ್ಚಾ-ಗಿ-ತ್ತು ಎನ್ನ--ಲಾ-ಗಿ-ದೆ.
(-ಇ-ನ್ಫೋ- ವಾ-ರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications