ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಮ್ಮ-ಪ್ಪ-ನ ಬ್ರಹ್ಮ-ರ--ಥೋ-ತ್ಸವ-ಕ್ಕೆ ಲಕ್ಷ ಲಡ್ಡು

By Staff
|
Google Oneindia Kannada News

ತಿ-ರು-ಪ-ತಿ : ಸೆಪ್ಟಂ-ಬ-ರ್‌ 28 ರಿಂದ ಇಲ್ಲಿ ಪ್ರಾರಂ-ಭ-ವಾ-ಗು-ವ 10 ದಿನ-ಗ-ಳ ಬ್ರಹ್ಮ-ರ--ಥೋ-ತ್ಸ-ವ-ದ ಅಂಗ-ವಾ-ಗಿ ಒಂದು ಲಕ್ಷ-ಕ್ಕೂ ಹೆಚ್ಚು ಲಾಡು-ಗ-ಳ-ನ್ನು ಕಾ-ಯ್ದಿ-ರಿ-ಸ-ಲು ತಿರು-ಪ-ತಿ ತಿರು-ಮ-ಲ ದೇವಾ-ಲ-ಯ (ಟಿಟಿ-ಡಿ)ನಿರ್ವ-ಹ-ಣಾ ಸ-ಮಿತಿ ನಿ-ರ್ಧ-ರಿ-ಸಿ-ದೆ.

-ಟಿ-ಟಿ-ಡಿ-ಯ ಉನ್ನ-ತ ಕಾರ್ಯ-ನಿ-ರ್ವಾ-ಹ-ಕ ಅಧಿ-ಕಾ-ರಿ ಪಿ. ಕೃಷ್ಣ-ಯ್ಯ ಅವ-ರ ಅಧ್ಯ-ಕ್ಷ-ತೆ-ಯಲ್ಲಿ ಸೇರಿ-ದ ಉನ್ನ-ತ ಮಟ್ಟ-ದ ಸಭೆ ಉತ್ಸ-ವ-ದ ಪೂರ್ವ-ಭಾ-ವೀ ಸಿದ್ಧ-ತೆ-ಗ-ಳ ಕುರಿ-ತು ಚ-ರ್ಚಿ-ಸಿ-ತು. ಉತ್ಸ-ವ-ದ ಸಂ-ದ-ರ್ಭ-ದ-ಲ್ಲಿ ಭಕ್ತ-ರ ಹೆ-ಚ್ಚು-ವ-ರಿ ಒತ್ತ-ಡ-ವ-ನ್ನು ಕಡಿ-ಮೆ ಮಾಡ-ಲು 145 ಬಸ್ಸು-ಗ-ಳ-ನ್ನು ಬೆಟ್ಟ-ಕ್ಕೆ ಓಡಿ-ಸ-ಲು ತೀರ್ಮಾ-ನಿ-ಸ-ಲಾ-ಯಿ-ತು. ತಿರು-ಪ-ತಿ--ಯ-ನ್ನು ಸಂಪ-ರ್ಕಿ-ಸು-ವ ಅಂತ-ರ್‌-ಜಿಲ್ಲೆ ಮತ್ತು ಅಂತ-ರ-ರಾ-ಜ್ಯ-ಗ-ಳಿಂ-ದ ತಲಾ 100 ಬ-ಸ್ಸು-ಗ-ಳ-ನ್ನು ಓಡಿ-ಸ-ಲು ನಿರ್ಧ-ರಿ-ಸ-ಲಾ-ಯಿ-ತು. ವಿ-ಜ-ಯ-ವಾಡ, ವಿಶಾ-ಖ-ಪ-ಟ್ಣಂ, ಚೆನ್ನೈ ಹಾಗೂ ಬೆಂಗ-ಳೂ-ರು-ಗ-ಳಿಂ-ದ ವಿಶೇ-ಷ ರೈಲು-ಗ-ಳ-ನ್ನು ಓಡಿ-ಸ-ಲು ರೈಲ್ವೆ ಇಲಾ-ಖೆ-ಯ-ನ್ನು ಸಭೆ ಒತ್ತಾ-ಯಿ-ಸಿ-ತು.

ಉತ್ಸ-ವ-ದ ಸಂದ-ರ್ಭ-ದ-ಲ್ಲಿ ಶಾಂತಿ ಮತ್ತು ಸುವ್ಯ-ವ-ಸ್ಥೆ ಕಾಪಾ-ಡ-ಲು ಮೂವ-ರು ಡೆಪ್ಯು-ಟಿ ಪೊಲೀ-ಸ್‌ ಅಧಿ-ಕಾ-ರಿ-ಗ-ಳು, ಹತ್ತು ಸರ್ಕ-ಲ್‌ ಇನ್ಸ್‌-ಪೆ-ಕ್ಟ-ರ್‌ ಸೇರಿ-ದಂ-ತೆ ಸಾವಿ-ರ ಪೊಲೀ-ಸ-ರ-ನ್ನು ನೇಮಿ-ಸ-ಲಾ-ಗಿ-ದೆ. ಸಭೆ-ಯ-ಲ್ಲಿ ಟಿಟಿ-ಡಿ-ಯ ಜಂಟಿ ಕಾರ್ಯ ನಿರ್ವಾ-ಹ-ಕ ಅಧಿ-ಕಾ-ರಿ ಪಿ. ಬಾಲ-ಸು-ಬ್ರ-ಹ್ಮ-ಣ್ಯಂ ಸೇರಿ-ದಂ-ತೆ ರಾಜ್ಯ ರಸ್ತೆ ಸಾರಿ-ಗೆ ಸಂಸ್ಥೆ, ರೈಲ್ವೆ ಇಲಾ-ಖೆ- ಹಾಗೂ ಪೊಲೀ-ಸ್‌ ಇಲಾ-ಖೆ-ಯ ಅಧಿ-ಕಾ-ರಿ-ಗ-ಳು ಭಾಗ-ವ-ಹಿ-ಸಿ-ದ್ದ-ರು.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X