ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಒಂ-ದೇ ಒಂದು ದಿನ-ದ-ಲ್ಲಿ ರಾಜ್‌ ಅವ-ರ-ನ್ನು ಬಿಡಿ-ಸ-ಬ-ಲ್ಲೆ- ಅಬ್ದು-ಲ್‌ ಕರೀಂ

By Staff
|
Google Oneindia Kannada News

ಮೈಸೂ-ರು : ‘ನಾನು ಹೇಳಿ-ದಂ-ತೆ ಕೇಳು-ತ್ತೇ-ವೆ ಎಂದು ಉಭ-ಯ ಸರ್ಕಾ-ರ-ಗ-ಳು ಬಾಂಡ್‌ ಪೇಪ-ರ್‌ ಮೇಲೆ ಬರೆ-ದು-ಕೊ-ಡ-ಲಿ. 24 ಗಂಟೆ-ಗ-ಳ-ಲ್ಲಿ ರಾಜ್‌ ಹಾಗೂ ಇತ-ರ ಮೂವ-ರು ಒತ್ತೆ-ಯಾ-ಳು-ಗ-ಳ-ನ್ನು ಬಿಡಿ-ಸು--ವಂಥ ತಂತ್ರ-ವ-ನ್ನು ಹೇಳು-ತ್ತೇ-ನೆ’- ಟಾಡಾ ಬಂದಿ-ಗ-ಳ ಬಿಡು-ಗ-ಡೆ-ಗೆ ಅಡ್ಡ-ಗಾ-ಲಾ-ಗಿ-ರು-ವ -ಅ-ಬ್ದು-ಲ್‌ ಕರೀಂ ಹೇ-ಳಿ-ರು-ವ ಮಾತಿ-ದು.

ಭಾನು-ವಾ-ರ ಸುದ್ದಿ-ಗಾ-ರ-ರೊಂ-ದಿ-ಗೆ ಮಾತನಾಡು-ತ್ತಿ-ದ್ದ ಕರೀಂ, -ತ-ಮ್ಮ ಅಂತ-ರಂ-ಗ-ದ ಅಳ--ಲ-ನ್ನು ತೋಡಿ-ಕೊಂ-ಡ-ರು. ‘ಸುಪ್ರೀಂ-ಕೋ-ರ್ಟಿ-ಗೆ ಸಲ್ಲಿ-ಸಿ-ರು-ವ ತಕ-ರಾ-ರು ಅರ್ಜಿ-ಯ-ನ್ನು ವಾಪ-ಸ್ಸು ಪಡೆ-ಯು-ವಂ-ತೆ ಪಾರ್ವ-ತ-ಮ್ಮ ರಾಜ್‌-ಕು-ಮಾ-ರ್‌ ಬಂದು ಹೇಳಿ-ದ-ರೂ -ಅ-ದ-ನ್ನು ಹಿಂ-ತೆ--ಗೆ-ಯೆ-ನು. ಮ-ಗ-ನ-ನ್ನು ಕಳೆ-ದು-ಕೊಂ-ಡಿ-ರು-ವ ನನ್ನ ಸಂಕ-ಟ-ವ-ನ್ನು -ಮ-ನ-ದ-ಟ್ಟು ಮಾಡಿ-ಸು-ತ್ತೇ-ನೆ. ರಾಜ್‌ ಕುಟುಂ-ಬ-ದ-ವ-ರ ದುಗು-ಡ ನನ-ಗೆ ಅಥ-ರ್ವಾ-ಗು-ತ್ತ-ದೆ. ಅವ-ರು ಬೇಗ ಬಿಡು-ಗ-ಡೆ-ಯಾ-ಗ-ಲಿ ಎಂಬು-ದೇ ನನ್ನ ಆ-ಶ-ಯ. 24 -ಗಂಟೆ-ಗ-ಳ-ಲ್ಲಿ ಅವ-ರ-ನ್ನು ಬಿಡಿ-ಸು-ವಂ-ಥ ತಂತ್ರ ನನ-ಗೆ ಗೊತ್ತಿ-ದೆ. ಸರ್ಕಾ-ರ-ಗ-ಳು ನನ್ನ ಮಾತ-ನ್ನು ಕೇಳ-ಬೇ-ಕ-ಷ್ಟೆ’ ಎಂದ-ರು.

(-ಮೈ-ಸೂ-ರು ಪ್ರತಿ-ನಿ-ಧಿ-ಯಿಂ-ದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X