ರಾಜ್ ಬಿಡು-ಗ-ಡೆ- : ರಂಗ ಪ್ರವೇ-ಶಿ-ಸ-ಲು ನಾಯ್ಡು ಗೆ ಆಂಧ್ರ ಕಾಂಗ್ರೆ-ಸ್ ಒತ್ತ-ಡ
ಹೈದ-ರಾ-ಬಾ-ದ್ : ರಾಜ್ ಬಿಡು-ಗ-ಡೆ-ಯ ವಿಷಯದ-ಲ್ಲಿ ಮಧ್ಯ ಪ್ರವೇ-ಶಿ-ಸು-ವಂ-ತೆ ಆಂಧ್ರ-ಪ್ರ-ದೇ-ಶ-ದ ಮುಖ್ಯ-ಮಂ-ತ್ರಿ ಎನ್. ಚಂದ್ರ-ಬಾ-ಬು ನಾಯ್ಡು ಅವ-ರ-ನ್ನು ರಾಜ್ಯ-ದ ಹಿರಿ-ಯ ಕಾಂಗ್ರೆ-ಸ್ ನಾಯ-ಕ-ರು ಒತ್ತಾ-ಯಿ-ಸಿ-ದ್ದಾ-ರೆ.
ರಾಜ್ ಸೇರಿ-ದಂ-ತೆ ನಾಲ್ವ-ರು ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ ವಿಷ-ಯ-ವಾ-ಗಿ ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ ಅವ-ರೊಂ-ದಿಗೆ- ಚ-ರ್ಚಿಸಿ ಪರಿ-ಹಾ-ರೋ-ಪಾ-ಯ ಕಂಡು ಹಿಡಿ-ಯು-ವಂ-ತೆ ಚಂದ್ರ-ಬಾ-ಬು ನಾ-ಯ್ಡು ಅವರ-ನ್ನು ಮಾಜಿ ಮಂತ್ರಿ ಜಿ. ಮುದ್ದು-ಕೃ-ಷ್ಣ ಮ ನಾಯ್ಡು ಮತ್ತು ಶಾಸ-ಕ-ರಾ-ದ ಎನ್. ರಘು-ವೀ-ರ ರೆಡ್ಡಿ ಹಾಗೂ ವೈ. ಶಿವ-ರಾ-ಮ-ರೆ-ಡ್ಡಿ ಶನಿ-ವಾ-ರ ಒತ್ತಾ-ಯಿ-ಸಿ-ದ-ರು.
ರಾ-ಜ್ ಅವ-ರ ಅ-ಭಿ-ಮಾ-ನಿ-ಗ-ಳು ಕರ್ನಾ-ಟ-ಕ ಮಾತ್ರ-ವ-ಲ್ಲ-ದೆ ಆಂಧ್ರ ಹಾಗೂ ತಮಿ-ಳು-ನಾ-ಡು-ಗ-ಳ-ಲ್ಲಿ-ಯೂ ಇದ್ದಾ-ರೆ. ಜನ-ಪ್ರಿ-ಯ ನಾಯ-ಕ-ನ -ಸು-ರ-ಕ್ಷಿ-ತ ಬಿಡು-ಗ-ಡೆ-ಗೆ ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಕೈಗೊಂ-ಡಿ-ರು-ವ ಕ್ರಮ-ಗ-ಳು ಉತ್ತ-ಮ-ವಾ-ಗಿ-ವೆ ಎಂದು ಕಾಂಗ್ರೆ-ಸ್ ನಾಯ-ಕ-ರು ಎಸ್.ಎಂ. ಕೃಷ್ಣ ಅವ-ರ-ನ್ನು ಶ್ಲಾಘಿ-ಸಿ-ದ-ರು.
(ಯುಎನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications