-ಸೆ-ಪ್ಟಂ-ಬ-ರ್ 15 ರಂದು ಆಹಾ-ರ ಸಂ-ಸ್ಕ-ರ-ಣಾ -ನೀ-ತಿ ಕುರಿ-ತ ಸಂಕಿ-ರ-ಣ
ಬೆಂಗ-ಳೂ-ರು :ಕೇಂದ್ರ ಆಹಾ-ರ ಸಂಸ್ಕ-ರ-ಣಾ ಸ-ಚಿ-ವಾ-ಲ-ಯ ಮತ್ತು ಗ್ರೇಟ-ರ್ ಮೈಸೂ-ರು ಚೇಂ-ಬ-ರ್ ಆಫ್ ಇಂಡ-ಸ್ಟ್ರಿ ಸ್ (-ಜಿ-ಎಂ-ಐ-ಸಿ) ಜಂಟಿ ಸಹ-ಯೋ-ಗ-ದ-ಲ್ಲಿ ಸೆಪ್ಟಂಬ-ರ್ 25 ರಂದು ಆಹಾ-ರ ಸಂಸ್ಕ-ರ-ಣಾ ಕೈ-ಗಾ-ರಿ-ಕೆ-ಗಳಿ-ಗೆ ರಾಷ್ಟ್ರೀ-ಯ ನೀತಿ ವಿಷ-ಯ-ದ ಕುರಿ-ತ ಒಂದು ದಿನ--ದ ರಾಷ್ಟ್ರೀಯ ವಿಚಾ-ರ ಸಂಕಿ-ರ-ಣ -ಬೆಂ-ಗ-ಳೂ-ರಿ-ನ-ಲ್ಲಿ ನಡೆ-ಯ-ಲಿ-ದೆ.
ಕೇಂದ್ರ ಆಹಾ-ರ ಸಂ-ಸ್ಕ-ರ-ಣೆ ಕೈಗಾ-ರಿ-ಕೆ- ಖಾತೆ ಸಚಿ-ವ ಚೋಬಾ ಸಿಂಗ್ ಮತ್ತು ಇಲಾ-ಖೆ-ಯ ಕಾರ್ಯ-ದ-ರ್ಶಿ ಓಮೇ-ಶ್ ಸೈಗಲ್ ಹಾಗೂ ಮಾ-ಜಿ ಕಾರ್ಯ-ದ-ರ್ಶಿ ಪಿ. ಮುರ-ಳಿ ಸಂಕಿ-ರ-ಣ-ದ-ಲ್ಲಿ ಭಾಗ-ವ-ಹಿ-ಸು-ವ-ರು.
ಆಹಾ-ರ ಸಂಸ್ಕ-ರ-ಣೆ ಕೈಗಾ-ರಿ-ಕೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ರಾಷ್ಟ್ರೀ-ಯ ನೀ-ತಿ-ಯ-ನ್ನು ರೂಪಿ-ಸು-ವ ಕುರಿ-ತು ಸಂಕಿ-ರ-ಣ ಚರ್ಚಿ-ಸು-ವು-ದು ಎಂದು ಜಿಎಂ-ಐ-ಸಿ ಬಿಡು-ಗ-ಡೆ ಮಾಡಿ-ರು-ವ ಪ್ರಕ-ಟ-ಣೆ-ಯ-ಲ್ಲಿ ತಿ-ಳಿಸ-ಲಾ-ಗಿ-ದೆ. ವಿಶ್ವ ವಾಣಿ-ಜ್ಯ ಸಂಸ್ಥೆ- ಹಾಗೂ ಉದಾ-ರೀ-ಕ-ರ-ಣ ಹಿನ್ನೆ-ಲೆ-ಯ-ಲ್ಲಿ ಚ-ರ್ಚೆ ನಡೆ-ಯು-ವು-ದು ಎಂದು ಪ್ರಕ-ಟ-ಣೆ ತಿಳಿ-ಸಿ-ದೆ.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications