ವೀರಪ್ಪನ್ ಭಂಟರೊಂದಿಗೆ ನಕ್ಕೀರನ್ ಗೋಪಾಲ್ ಸಂಪರ್ಕ
ಚೆನ್ನೈ : ಮೂರ-ನೇ ಬಾರಿ-ಗೆ ಅರ---ಣ್ಯ ಪ್ರಯಾ-ಣ ಕೈಗೊಂ-ಡಿ-ರು-ವ ಸಂಧಾ-ನ-ಕಾ-ರ ಗೋಪಾ-ಲ್, ವೀರ-ಪ್ಪ-ನ್ ಸಹ-ಚ-ರ-ರೊಂ-ದಿ-ಗೆ ಬುಧ-ವಾ-ರ ಇಳಿ-ಸಂ-ಜೆ ಸಂಪ-ಕ-ರ್ ಸಾಧಿ-ಸಿ-ದ್ದಾ-ರೆಂದು ನಕ್ಕೀ-ರ-ನ್ ಪತ್ರಿ-ಕೆ-ಯ ಸಹಾ-ಯ-ಕ ಸಂಪಾ-ದ-ಕ ಕಾಮ-ರಾ-ಜ್ ತಿಳಿ-ಸಿ-ದ್ದಾ-ರೆ.
-ವೀ-ರ-ಪ್ಪ-ನ್ ಸಹ-ಚ-ರ-ರ-ನ್ನು ಜಾಮೀ-ನಿ-ನ ಮೇಲೆ ಬಿಡು-ಗ-ಡೆ ಮಾಡು-ವ-ಲ್ಲಿ ಎದು-ರಾ-ಗಿ-ರು-ವ ಕಾನೂ-ನು ತೊಡ-ಕು-ಗ-ಳ ಬಗೆ-ಗೆ -ಗೋ-ಪಾ-ಲ್-ಗೆ ಅರಿ-ವಿ-ದೆ. ತ-ಮಿ-ಳು-ನಾ-ಡು ಜೈಲಿ-ನ-ಲ್ಲಿ-ರು-ವ ತಮಿ-ಳು ಉಗ್ರ- ಮಣಿ-ಕಂಠ-ನ್ ವಿಷ-ಯ-ದ-ಲ್ಲಿ ಮದ್ರಾ-ಸ್ ಹೈಕೋ-ರ್ಟ್ ನೀಡಿ-ರು-ವ ಆದೇ-ಶ-ದ ಬಗೆ-ಗೂ ಅವ-ರಿ-ಗೆ ಗೊತ್ತಿ-ದೆ, ಬುಧ-ವಾರ ಈ ಬಗ್ಗೆ ಗೋಪಾ-ಲ್ ಮಾಹಿ-ತಿ ಕಳು-ಹಿ-ಸಿ-ದ್ದಾ-ರೆಂ-ದು ಕಾಮ-ರಾ-ಜ್ ಹೇಳಿ-ದ್ದಾ-ರೆ.
-ಬಂ-ದಿ-ಗ-ಳ ಬಿಡು-ಗ-ಡೆ ವಿಷ-ಯ-ದ-ಲ್ಲಿ-ನ ಹೊಸ ಬೆಳ-ವ-ಣಿ-ಗೆ-ಗ-ಳು ರಾಜ್ ಬಿಡು-ಗ-ಡೆ-ಗೆ ಅಡ್ಡಿ-ಯಾ-ಗು-ವು-ದಿ-ಲ್ಲ ಎಂದು ಗೋಪಾ-ಲ್ ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ. ಈ ಬಗ್ಗೆ ವೀರ-ಪ್ಪ-ನ್ನೊಂದಿ-ಗೆ ಚರ್ಚಿ-ಸಿ, ರಾಜ್ ಬಿಡು-ಗ-ಡೆ-ಗೆ -ಒ-ಪ್ಪಿ-ಸು-ವ ಆಶಾ ಭಾವ-ನೆ-ಯ-ನ್ನೂ ಅವರು ವ್ಯಕ್ತ-ಪಡಿ-ಸಿ-ದ್ದಾ-ರೆ ಎಂದು ಕಾಮ-ರಾ-ಜ್ ತಿಳಿ-ಸಿ-ದ್ದಾ-ರೆ.(ಇನ್ಫೋ ವಾ-ರ್ತೆ)
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications