ಕ್ರಿಕೆ-ಟ್ ಅಂಗ-ಳ-ದ-ಲ್ಲಿ ಕತ್ತ-ಲೆ : ಬೆಳ-ಕ ತೋರ-ಲು ವೃತ್ತಿ-ಪ-ರ-ರಿ-ಗೆ ಬಿಸಿ-ಸಿ-ಐ ಮೊರೆ
ಬೆಂಗಳೂರು : ಮ್ಯಾಚ್ಫಿಕ್ಸಿಂಗ್ನ ಹಿನ್ನೆಲೆಯಲ್ಲಿ ಕತ್ತಲು ತುಂಬಿರುವ ಕ್ರಿಕೆಟ್ಗೆ ಬೆಳಕು ಚೆಲ್ಲಲು ಕೆಲವು ವೃತ್ತಿಪರರ ನೆರವನ್ನು ಪಡೆಯಲು ಬಿಸಿಸಿಐ ನಿರ್ಧರಿಸಿದೆ.
ಮುಂಬೈನಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಈ ವೃತ್ತಿಪರರು ಕಾರ್ಯ ನಿರ್ವಹಿಸಲಿದ್ದಾರೆ. ಚೆನ್ನೈ ಮೂಲದ ಮಾನವ ಸಂಪನ್ಮೂಲ ಸಲಹಾ ನಿಗಮಕ್ಕೆ ವೃತ್ತಿಪರರನ್ನು ಗೊತ್ತುಪಡಿಸುವಂತೆ ಮಂಡಳಿ ಕೇಳಿದೆ. ಕೇವಲ ಅಂತರರಾಷ್ಟ್ರೀಯ ಕ್ರಿಕೆಟ್ ಅಷ್ಟೇ ಅಲ್ಲದೆ ಸ್ಥಳೀಯ ಟೂರ್ನಿಗಳ ಬಗೆಗೂ ನಿಗಾ ವಹಿಸುವುದು, ಅಂಪೈರ್ಗಳ ಕಾರ್ಯ ನಿರ್ವಹಣೆಯ ಮೇಲೆ ಒಂದು ಕಣ್ಣು ಇಡುವುದು ಈ ವೃತ್ತಿಪರರ ಕಾರ್ಯ.
ಮಂಡಳಿಯು ಕ್ರಿಕೆಟ್ ಪಂದ್ಯಗಳ ಚಿತ್ರಣ, ಗುಣಮಟ್ಟ, ಸುಧಾರಣೆ, ನ್ಯೂನತೆಗಳನ್ನು ಕಟ್ಟಿಕೊಡಬಲ್ಲ ವಿಮರ್ಶಕರಿಗೂ ಹುಡುಕಾಡುತ್ತಿದೆ. ಇವರು ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಅಂಕಿ-ಅಂಶಗಳನ್ನು ಸಂಗ್ರಹಿಸಿ, ನಂತರ ಒಂದು ಸಮಗ್ರ ವರದಿ ಸಿದ್ಧಪಡಿಸಬೇಕು. ಈ ಕಾರ್ಯಗಳ ನಿರ್ವಹಣೆಗೆ ಸಾಫ್ಟ್ವೇರ್ ಸಹ ಅಭಿವೃದ್ಧಿ ಪಡಿಸಬೇಕು. ವಿವಿಧ ಇಲಾಖೆಗಳು, ಒಕ್ಕೂಟಗಳು ಮತ್ತು ಮಂಡಳಿಯ ಹೊಂದಾಣಿಕೆಗಾಗಿ ಸಂಪರ್ಕಾಧಿಕಾರಿಯಾಗಿಯೂ ಕೆಲಸ ಮಾಡಬೇಕು.
ಮಂಡಳಿ ಹಾಗೂ ಪಂದ್ಯಗಳ ಆಡಳಿತ ನಿರ್ವಹಣೆ ಮತ್ತು ವಾಣಿಜ್ಯ ಚಟುವಟಿಕೆಗಳ ಉಸ್ತುವಾರಿಗಾಗಿಯೂ ವೃತ್ತಿಪರರನ್ನು ನಿಯೋಜಿಸಲಾಗುತ್ತದೆ. ಸಮೂಹ ಮಾಧ್ಯಮಗಳ ವೃತ್ತಿಪರರು ಆಟದ ಮೌಲ್ಯವನ್ನು ವರ್ಧಿಸಲು ಸಹಕರಿಸುವುದರ ಜೊತೆಗೆ ಮಾಧ್ಯಮಗಳಿಗೆ ಸಮರ್ಪಕ ವಿವರಣೆಗಳನ್ನೂ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications