ಉಡು-ಪಿ-ದ.ಕ. ಜಿಲ್ಲೆ-ಯ-ಲ್ಲಿ ಮತ್ತೆ ಸುರಿಮಳೆ
ಮಂಗ-ಳೂ-ರು : -ದಕ್ಷಿ-ಣ ಕನ್ನ-ಡ ಮತ್ತು ಉಡು-ಪಿ ಜಿಲ್ಲೆ-ಗ-ಳ-ಲ್ಲಿ ಗುರು-ವಾ-ರ-ದಿಂ-ದ ಭಾರೀ ಮ-ಳೆ ಸುರಿ-ಯು-ತ್ತಿ-ದ್ದು, ಜಿ-ಲ್ಲೆ-ಯ ಎಲ್ಲಾ ನದಿ-ಗ-ಳು ಉಕ್ಕಿ ಹರಿ-ಯು-ತ್ತಿ-ವೆ. ತಗ್ಗು ಪ್ರದೇ-ಶ-ಗ-ಳು ಜಲಾ-ವೃ-ತ-ಗೊಂ-ಡಿವೆ.
ದಕ್ಷಿ--ಣ ಕನ್ನ-ಡ ಜಿಲ್ಲೆ-ಯ ಕುಮಾ-ರ-ಧಾ-ರಾ ನದಿ ಸೇತು-ವೆ-ಯ ಮೇಲೆ 2 ಅಡಿ ನೀರು ಬಂದಿ-ರು-ವು-ದ-ರಿಂ-ದ, ಪ್ರಸಿ-ದ್ಧ -ಯಾ-ತ್ರಾ-ಸ್ಥ-ಳ -ಸು-ಬ್ರ-ಹ್ಮ-ಣ್ಯ-ಕ್ಕೆ ರಸ್ತೆ ಸಂಪ-ರ್ಕ ಕಡಿ-ತ-ಗೊಂ-ಡಿ-ದೆ. ಗುರು-ವಾ-ರ ರಾತ್ರಿ-ಯಿಂ-ದ ಸುಬ್ರ-ಹ್ಮ-ಣ್ಯ ಹೊರ ಜಗ-ತ್ತಿ-ನೊಂ-ದಿ-ಗೆ ವಾಹ-ನ ಸಂಪ-ರ್ಕ ಕಳೆ-ದು-ಕೊಂ-ಡಿ-ದೆ. ಜಿಲ್ಲೆ-ಯ ಮತ್ತೊಂ-ದು ಜೀವ-ನ-ದಿಯಾದ ನೇತ್ರಾ-ವ-ತಿ, ಬಂಟ್ವಾ-ಳ-ದ-ಲ್ಲಿ 1.5 ಮೀಟ-ರ್ ಅಂತ-ರ-ದ-ಲ್ಲಿ ಅಪಾಯಕಾ-ರಿ ಮಟ್ಟ-ದ-ಲ್ಲಿ ಹರಿ-ಯು-ತ್ತಿ-ದೆ. ಬಂಟ್ವಾ-ಳ-ದ ಬ್ರಹ್ಮ-ರ-ಕೂ-ಟ್ಲು, ಪಡೀ-ಲ್, ವಳ-ಬೈ-ಲ್ ಪ್ರದೇ-ಶ-ಗ-ಳಿ-ಗೆ ನೇತ್ರಾ-ವ-ತಿ ನೀ-ರು ನುಗ್ಗಿ-ದೆ. ಪುತ್ತೂ-ರು, ಸುಳ್ಯ-ಗ-ಳ ತಗ್ಗು ಪ್ರದೇ-ಶ-ಗ--ಳು ಜಲಾ-ವೃ-ತ-ವಾ-ಗಿ-ವೆ.
ಮಂಗ-ಳೂ-ರು ನಗ-ರ ಹೊರ-ವ-ಲ-ಯ-ದ ಶಾಲೆ-ಯಾಂ-ದ-ರ ಹಂಚು-ಗ-ಳು ಬಿರು-ಗಾ-ಳಿ ಮಳೆ-ಗೆ ಹಾರಿ-ಹೋ-ಗಿ-ದ್ದು, ಇಬ್ಬ-ರು ಬಾಲ-ಕ-ರು ಗಾಯ-ಗೊಂ-ಡಿ-ದ್ದಾ-ರೆ. ಉಪ್ಪಿ-ನಂ-ಗ-ಡಿ ಸಮೀ-ಪ 24.3( ಅಪಾ-ಯ-ದ ಮಟ್ಟ 26.5 ಮೀಟರ್) ಮೀಟ-ರ್ ಎತ್ತ-ರ-ಕ್ಕೆ ನೇತ್ರಾ-ವ-ತಿ ನದಿ ಉಕ್ಕಿ ಹರಿಯುತ್ತಿ-ದೆ. ಕಡ-ಬ ಸಮೀ-ಪ-ದ ಹೊಸ-ಮ-ಠ ಸೇತು-ವೆ ಸದ್ಯ-ಕ್ಕೆ ವಾಹ-ನ ಸಂಚಾ-ರ-ಕ್ಕೆ ಯೋಗ್ಯ-ವಿ-ದ್ದ-ರೂ, ಯಾವು-ದೇ ಕ್ಷಣ-ದ-ಲ್ಲಿ ನೀ-ರು -ನು-ಗ್ಗ-ಬ-ಹು-ದು ಎಂದು ಪೊಲೀ-ಸ್ ಮೂಲ-ಗ-ಳು ತಿಳಿ-ಸಿ-ವೆ.
ಉಡು-ಪಿ ಜಿಲ್ಲೆ-ಯ ಕುಂದಾ-ಪು-ರ, ಕಾಪು, ಪಡು-ಬಿ-ದ್ರೆ-ಯ ತಗ್ಗು ಪ್ರದೇ-ಶ-ಗ-ಳು ನೀರಿ-ನಿಂ-ದ ಆವೃ-ತ-ವಾ-ಗಿ-ದ್ದು, ಕೆಲ-ವೆ-ಡೆ ಮನೆ-ಗ-ಳಿಂ-ದ ಹೊರ-ಬ-ರ-ಲು ದೋಣಿ-ಯ ಸಹಾ-ಯ ಪಡೆ-ಯ-ಲಾ-ಗು-ತ್ತಿ-ದೆ. ಉಡು-ಪಿ, ದಕ್ಷಿ-ಣ ಕನ್ನ-ಡ ಎರ-ಡೂ ಜಿಲ್ಲೆ-ಗ-ಳ-ಲ್ಲಿ ಅಪಾ-ರ ಬೆಳೆ ಹಾನಿ ಸಂಭ-ವಿ-ಸಿ-ದ್ದು, ನಷ್ಟ-ದ ಪ್ರಮಾ-ಣ-ವ-ನ್ನು ಇನ್ನೂ ಅಂದಾ-ಜು ಮಾಡ-ಲಾ-ಗಿ-ಲ್ಲ ಎಂ-ದು ಕೃಷಿ ಇಲಾ-ಖೆ ಅಧಿ-ಕಾ-ರಿ-ಗ-ಳು ತಿಳಿ-ಸಿ-ದ್ದಾ-ರೆ.
ಮುಖಪುಟ / ಊರು ಕೇರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications