ಕೃ-ಷ್ಣ - ಕರು-ಣಾ-ನಿ-ಧಿ ಮಹ-ತ್ವ-ದ ಚರ್ಚೆ ಆರಂ-ಭ
ಇನ್ಫೋ ವಾರ್ತೆ
ಚೆನ್ನೈ : ವೀರ-ಪ್ಪ-ನ್ ಕಳು-ಹಿ-ಸಿ-ರು-ವ ವಿಡಿ-ಯೋ ಟೇಪು-ಗ-ಳಲ್ಲಿನ ವಿಷ-ಯದ ಕುರಿ-ತು -ಉ-ಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳಾ-ದ- ಕರು-ಣಾ-ನಿ-ಧಿ ಮತ್ತು ಎಸ್. ಎಂ. ಕೃಷ್ಣ ಪ್ರ-ಸ್ತು-ತ ಸಮಾ-ಲೋ-ಚ-ನೆ ನಡೆ-ಸು-ತ್ತಿ-ದ್ದು, ಮಧ್ಯಾ-ಹ್ನ-ದ ವೇಳೆ-ಗೆ ಚ-ರ್ಚೆ-ಯ ಫಲ-ಶ್ರು-ತಿ ಹೊರ-ಬೀ-ಳು-ವ ನಿರೀ-ಕ್ಷೆ-ಯಿ-ದೆ.
ಸಭೆ-ಯ-ಲ್ಲಿ ಕರ್ನಾ-ಟ-ಕ-ದ ಗೃಹ-ಸ-ಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಭಾಗ-ವ-ಹಿ-ಸಿ-ದ್ದಾ-ರೆ. ವೀರ-ಪ್ಪ-ನ್ ಜೊತೆ ಸಂಧಾ-ನ ಮಾತು-ಕ-ತೆ-ಗೆ ಎರ-ಡ-ನೇ ಬಾರಿ-ಗೆ ಕಾಡಿ-ಗೆ ತೆರ-ಳಿ-ದ್ದ ಗೋಪಾ-ಲ್, ವೀರ-ಪ್ಪ-ನ್ ಸಂದೇ-ಶ-ದ ಹೊಸ ಕ್ಯಾಸೆ-ಟ್-ಗ-ಳೊಂ-ದಿ-ಗೆ ಮರ-ಳಿ ಬಂದಿ-ರು-ವು-ದ-ರಿಂ-ದ ಮಹ-ತ್ವ-ದ ಈ ಸಮಾ-ಲೋ-ಚ-ನಾ ಸಭೆ ನಡೆ-ಯುತ್ತಿ-ದೆ. -ಪ್ರ-ಕ-ರ-ಣ ಸಂಬಂ-ಧಿ-ತ ಮಾತು-ಕ-ತೆ-ಗಾ-ಗಿ ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಕೃಷ್ಣ ಚೆನ್ನೈ-ಗೆ ಆಗ-ಮಿ-ಸು-ತ್ತಿ-ರು-ವು-ದು ಇದು ನಾಲ್ಕನೇ -ಸ-ಲ-ವಾ-ಗಿ-ದೆ.
ಸಮಾ-ಲೋ-ಚ-ನಾ ಸಭೆ-ಯ ನಂ-ತ-ರ-, ಎರ-ಡೂ -ರಾ-ಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ಹಾಗೂ ಸಂಧಾ-ನ-ಕಾ-ರ ನಕ್ಕೀ-ರ-ನ್ ಜಂಟಿ ಸುದ್ದಿ-ಗೋ-ಷ್ಠಿ ನಡೆ-ಸಿ, ವೀರ-ಪ್ಪ-ನ್ ಕೇಳಿ-ರು-ವ ಸ್ಪಷ್ಟೀ-ಕ-ರ-ಣ-ಗ-ಳ ಬಗೆಗೆ ಹಾಗೂ ಸರ್ಕಾ-ರ-ದ ಮುಂದಿ-ನ ಕಾರ್ಯ-ತಂ-ತ್ರ-ದ ಬಗೆ-ಗೆ ವಿವ-ರಿ-ಸು-ವ-ರು ಎಂದು ಉನ್ನ-ತ ಮೂಲ-ಗ-ಳ-ನ್ನು-ಲ್ಲೇ-ಖಿ-ಸಿ ಚೆನ್ನೈ-ನ ನಮ್ಮ ಬಾತ್ಮೀ-ದಾ-ರ-ರು ವರ-ದಿ ಮಾಡಿ-ದ್ದಾ-ರೆ. ರಾಜ್ ಬಿಡು-ಗ-ಡೆ-ಗಾ-ಗಿ ಗೋ-ಪಾ-ಲ್ ಮೂ-ರ-ನೇ ಸಲ ಅರ-ಣ್ಯ ಯಾತ್ರೆ ಕೈಗೊ-ಳ್ಳು-ವ ಸಾಧ್ಯ-ತೆ- ಇದೆ-ಯೆಂ-ದು ಮೂಲ-ಗ-ಳು ತಿಳಿ-ಸಿ-ವೆ.