ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀತದಾಳುಗಳಂತಿದ್ದ ಬಾಲಕಾರ್ಮಿಕರ ಬಿಡುಗಡೆ

By Staff
|
Google Oneindia Kannada News

ದಾವಣಗೆರೆ : ಜಿಲ್ಲೆಯ ಪೊಲೀಸರು ಇಲ್ಲಿನ ಮಿಠಾಯಿ ಅಂಗಡಿ ಮಾಲಿಕರ ಮನೆಗಳಿಗೆ ಧಾಳಿ ಮಾಡಿ ಜೀತದಾಳುಗಳಂತೆ ದುಡಿಯುತ್ತಿದ್ದ 7ರಿಂದ 12 ವರ್ಷದೊಳಗಿನ 15ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ಬಿಡುಗಡೆ ಮಾಡಿದ್ದಾರೆ.

ತಮಿಳುನಾಡಿನಿಂದ ಈ ಬಾಲಕಾರ್ಮಿಕರನ್ನು ದಾವಣಗೆರೆಗೆ ಕರೆತಂದು, ಮಿಠಾಯಿ ಅಂಗಡಿ ಮಾಲಿಕರು

ಅವರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ವಿಷಯವನ್ನು ತಮಿಳುನಾಡಿನ ತೂತುಕಡೆಯ ಬಾಲಕಾರ್ಮಿಕರ ಕ್ಷೇಮಾಭಿವೃದ್ಧಿ ಅಧಿಕಾರಿ ಡೇವಿಡ್‌ ದಾವಣಗೆರೆ ಪೊಲೀಸರಿಗೆ ತಿಳಿಸಿ-ದ್ದಾ-ರೆ. ಆ ಪ್ರಕಾರ ದಾವಣಗೆರೆಯ ಬಸವರಾಜಪೇಟೆ, ಶಿವಾಜಿ ನಗರ, ಅಹ್ಮದ ನಗರಗಳಲ್ಲಿನ ಮಿಠಾಯಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರನ್ನು ಬಿಡುಗಡೆ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X