ರಾಜ್ರನ್ನು ಹುಡುಕುತ್ತಾ ಅರಣ್ಯಕ್ಕೆ ನುಗ್ಗಿದ ಮಹಾರಾಜಾ ಕಾಲೇಜಿನ ಹುಡುಗರು
ಚಾಮರಾಜ ನಗರ : ವೀರಪ್ಪನ್ ಅಪಹರಿಸಿರುವ ರಾಜ್ ಕುಮಾರ್ ಅವರನ್ನು ಹುಡುಕಿ ತರುತ್ತೇವೆ ಎಂದು ಮೈಸೂರು ಮಹಾರಾಜಾ ಕಾಲೇಜಿನ 19 ಮಂದಿ ವಿದ್ಯಾರ್ಥಿಗಳು ಕಾಡಿಗೆ ನುಗ್ಗಿದ್ದಾರೆ.
ರಾಜ್ಕುಮಾರ್ ಅಪಹರಣವಾಗಿ 14 ದಿನಗಳಾದರೂ ಅವರು ಬರದೇ ಇರುವುದರಿಂದ ವೀರಪ್ಪನ್ನ ಅಡಗುದಾಣವನ್ನು ಪತ್ತೆ ಹಚ್ಚಿ, ರಾಜ್ಕುಮಾರ್ ಅವರನ್ನು ಕರೆತರುವುದಾಗಿ ವಿದ್ಯಾರ್ಥಿಗಳ ತಂಡ ಪಣತೊಟ್ಟು ಗುರುವಾರದಂದು ಅರಣ್ಯ ಪ್ರವೇಶಿಸಿದೆ. ರಾಜ್ಕುಮಾರ್ ಅವರನ್ನು ಹುಡುಕಿ ತರಲು ಹೊರಟಿರುವ ಸಾಹಸ ತಂಡದ ನಾಯಕತ್ವವನ್ನು ವಿಶ್ವನಾಥ್(ವಿಶ್ವಶ್ರೀ) ಮತ್ತು ನಾಗರಾಜು ವಹಿಸಿದ್ದಾರೆ. ಗುರುವಾರದಂದು ಈ ತಂಡವು ತಾಳವಾಡಿ ಬಳಿಯ ಇಗ್ಗಲೂರು-ಬಾಲಪಡಗ ಅರಣ್ಯದಲ್ಲಿ ರಾಜ್ಕುಮಾರ್ ಅವರಿಗಾಗಿ ಶೋಧನೆ ಆರಂಭಿಸಿದೆ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications