ರಾಜ್ ಬಿಡುಗಡೆಗೆ ಆಗ್ರಹಿಸಿ ಮೈಸೂರಲ್ಲಿ 150 ಬಸ್ಸುಗಳ ಮೆರವಣಿಗೆ
ಮೈಸೂರು : ವರನಟ ಸೇರಿದಂತೆ ನಾಲ್ವರು ವೀರಪ್ಪನ್ ಒತ್ತೆಯಾಳುಗಳು ಬೇಗ ಬಿಡುಗಡೆಯಾಗಿ ಬರಲಿ ಎಂದು ಆಗ್ರಹಿಸಿ ಈವತ್ತು (ಮಂಗಳವಾರ) 150ಕ್ಕೂ ಹೆಚ್ಚು ಖಾಸಗೀ ಬಸ್ಸುಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಾಲಾಗಿ ಮೆರವಣಿಗೆ ನಡೆಸಿದವು. ಈ ಬಸ್ಸುಗಳನ್ನೇ ನೆಚ್ಚಿಕೊಂಡಿದ್ದ ಜನರಿಗೆ ಸುಮಾರು 2 ತಾಸು ತೊಂದರೆಯಾಯಿತು. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಸಾರ್ವಜನಿಕರಿಗೆ ತುಂಬ ಅನಾನುಕೂಲವಾಯಿತು.












Click it and Unblock the Notifications