'ಆಲ್ ರೌಂಡರ್' ಕೃಷ್ಣಾನಂದ ಕಾಮತ್ ಕೃತಿಗಳು

ಅವರನ್ನು ಇಂಥದೇ ಕ್ಷೇತ್ರಕ್ಕೆ ಸೀಮಿತಿಗಳೊಳಿಸುವುದು ಸಾಧ್ಯವೇ ಇರಲಿಲ್ಲ. ಪ್ರತಿಯೊಂದು ವಿಷಯದಲ್ಲಿಯೂ ಆಸಕ್ತಿ ಹೊಂದಿದ್ದ ಕೃಷ್ಣಾನಂದ ಕಾಮತ್ ಅವರು ಪ್ರತಿಭೆಯ ಸಾಗರ. ಕೃಷ್ಣಾನಂದರಲ್ಲೊಬ್ಬ ವಿಜ್ಞಾನಿಯಿಲ್ಲ, ಕಲಾವಿದನಿದ್ದ, ಚಿಕಿತ್ಸಕನಿದ್ದ, ಹಾಸ್ಯಗಾರನಿದ್ದ... ಅವರಲ್ಲಿ ಒಂದು ಮಗುವಿನಲ್ಲಿರಬೇಕಾದ ಮುಗ್ಧತೆಯೂ ಇತ್ತು.
ಇಂತಿದ್ದ ಕೃಷ್ಣಾನಂದ ಕಾಮತ್ ಅವರು ವಿಭಿನ್ನ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪ್ರವಾಸ ಕಥನ, ಕಲೆ, ಪರಿಸರ, ಪ್ರಬಂಧ, ಕಾದಂಬರಿ, ಪ್ರಾಣಿ ಪಕ್ಷಗಳ ಬಗ್ಗೆ ಕೂಡ ಅನೇಕ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರು ತಮ್ಮ ಹೆಂಡತಿ ಜ್ಯೋತ್ಸ್ನಾ ಮತ್ತು ಮಗ ವಿಕಾಸ್ ಅವರಿಗೆ ಬರೆದ ಪತ್ರಗಳ ಸಂಕಲನಗಳನ್ನೂ ತಂದಿದ್ದಾರೆ.
ಅವರು ಬರೆದಿರುವ ಪುಸ್ತಕಗಳ ಪಟ್ಟಿ ಇಂತಿದೆ
* ನಾನೂ ಅಮೆರಿಕಾಗೆ ಹೋಗಿದ್ದೆ (ಪ್ರವಾಸ ಕಥನ)
* ಭಗ್ನ ಸ್ವಪ್ನ (ಕಾದಂಬರಿ)
* ವಂಗ ದರ್ಶನ (ಪ್ರವಾಸ ಕಥನ)
* ನಾ ರಾಜಸ್ತಾನದಲ್ಲಿ (ಪ್ರವಾಸ ಕಥನ)
* ಪ್ರಾಣಿ ಪರಿಸರ (ಪರಿಸರ)
* ಕಲಾರಂಗ (ಪ್ರವಾಸ ಕಥನ)
* ಪ್ರೇಯಸಿಗೆ ಪತ್ರಗಳು (ಪತ್ರಗಳು)
* ಪಶು-ಪಕ್ಷಿ ಪ್ರಪಂಚ (ಪ್ರಾಣಿ ಜೀವನ)
* ಬಸ್ತಾರ ಪ್ರವಾಸ (ಪ್ರವಾಸ ಕಥನ)
* ಕೀಟ ಜಗತ್ತು (ಕೀಟಶಾಸ್ತ್ರ)
* ಸಸ್ಯ ಪ್ರಪಂಚ (ಪರಿಸರ)
* ಕವಿಕಲೆ (ಕಲೆ)
* ಮಧ್ಯಪ್ರದೇಶದ ಮಡಿಲಲ್ಲಿ (ಪ್ರವಾಸ ಕಥನ)
* ಸಸ್ಯ ಪರಿಸರ (ಪರಿಸರ)
* ಅಕ್ಷತಾ (ಪ್ರಬಂಧ)
* ದಿ ಟೈಮ್ ಲೆಸ್ ಥಿಯೇಟರ್ (ಮಲ್ಟಿಮೀಡಿಯಾ)
* ಇರುವೆಯ ಇರುವು (ಕೀಟಶಾಸ್ತ್ರ)
* ಕಾಗೆಯ ಕಾಯಕ (ಪ್ರಾಣಿ ಜೀವನ)
* ಕೊಂಕಣ್ಯಗಳೆ ಕವಿಕಾಲ (ಕಲೆ)
* ಪ್ರವಾಸಿಯ ಪ್ರಬಂಧಗಳು (ಪ್ರವಾಸ ಕಥನ)
* ಮರು ಪಯಣ (ನಿರೂಪಣೆ)
* ಸರ್ಪ ಸಂಕುಲ (ಪ್ರಾಣಿ ಜೀವನ)
* ಪತ್ರ ಪರಚಿ (ಪತ್ರಗಳು)
* ನಾ ಕಂಡ ಕರ್ನಾಟಕ (ಪ್ರಬಂಧ)
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications