ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ, ತಲೆಯಲ್ಲಿನ ಮಣ್ಣು ಮತ್ತು ಪರಿಸರ ಕಾಳಜಿ

By Staff
|
Google Oneindia Kannada News

ಒಂದು ಎಸ್ಎಂಎಸ್ ಹೀಗಿತ್ತು :

ದಯವಿಟ್ಟು ನೀವು ಮಳೆಯಲ್ಲಿ ನೆನೆಯಬೇಡಿ..
ಒಂದು ವೇಳೆ ಹೊರಗಡೆ ಹೋಗುವ ಪರಿಸ್ಥಿತಿ ಬಂದರೆ..
ಛತ್ರಿ ಅಥವಾ ಟೋಪಿ ತಲೆ ಮೇಲಿರಲಿ..
ಮಳೆಯಿಂದ ನಿಮ್ಮ ತಲೆಯಲ್ಲಿರೋ ಮಣ್ಣು
ಕರಗಿ ಹೋಗುವ ಸಾಧ್ಯತೆ ಇದೆ!
ಮಣ್ಣು ಸವಕಳಿ ತಪ್ಪಿಸಿ, ಪರಿಸರ ಉಳಿಸಿ..

***

ಇನ್ನೊಂದು ಎಸ್ಎಂಎಸ್ ಹೀಗಿತ್ತು :

ಆತ್ಮಹತ್ಯೆ ಮಾಡಿಕೊಳ್ಳುವುದು
ಮಹಾಪಾಪವೆಂದು,
ನಾನು ಮದುವೆ ಮಾಡಿಕೊಂಡೆ!
ಕೊಲೆ ಮಾಡುವುದು ಮಹಾಪಾಪವೆಂದು
ಯಾರಿಗೋ ಸುಪಾರಿ ಕೊಟ್ಟೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X