ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆ, ತಲೆಯಲ್ಲಿನ ಮಣ್ಣು ಮತ್ತು ಪರಿಸರ ಕಾಳಜಿ
ಒಂದು ಎಸ್ಎಂಎಸ್ ಹೀಗಿತ್ತು :
ದಯವಿಟ್ಟು
ನೀವು
ಮಳೆಯಲ್ಲಿ
ನೆನೆಯಬೇಡಿ..
ಒಂದು
ವೇಳೆ
ಹೊರಗಡೆ
ಹೋಗುವ
ಪರಿಸ್ಥಿತಿ
ಬಂದರೆ..
ಛತ್ರಿ
ಅಥವಾ
ಟೋಪಿ
ತಲೆ
ಮೇಲಿರಲಿ..
ಮಳೆಯಿಂದ
ನಿಮ್ಮ
ತಲೆಯಲ್ಲಿರೋ
ಮಣ್ಣು
ಕರಗಿ
ಹೋಗುವ
ಸಾಧ್ಯತೆ
ಇದೆ!
ಮಣ್ಣು
ಸವಕಳಿ
ತಪ್ಪಿಸಿ,
ಪರಿಸರ
ಉಳಿಸಿ..
***
ಇನ್ನೊಂದು ಎಸ್ಎಂಎಸ್ ಹೀಗಿತ್ತು :
ಆತ್ಮಹತ್ಯೆ
ಮಾಡಿಕೊಳ್ಳುವುದು
ಮಹಾಪಾಪವೆಂದು,
ನಾನು
ಮದುವೆ
ಮಾಡಿಕೊಂಡೆ!
ಕೊಲೆ
ಮಾಡುವುದು
ಮಹಾಪಾಪವೆಂದು
ಯಾರಿಗೋ
ಸುಪಾರಿ
ಕೊಟ್ಟೆ!
Comments