Inforgraphics: ರಾಜ್ಯ ಕರಾವಳಿಯಲ್ಲಿ ಮಳೆ, ಉತ್ತರ ಒಳನಾಡಿನಲ್ಲಿ ಒಣಹವೆ
ಬೆಂಗಳೂರು,
ಏಪ್ರಿಲ್
1:
ಕರ್ನಾಟಕದ
ಕರಾವಳಿ
ಮತ್ತು
ದಕ್ಷಿಣ
ಒಳನಾಡಿನ
ಒಂದೆರೆಡು
ಕಡೆಯಲ್ಲಿ
ಮಳೆ
ಮತ್ತು
ಗುಡುಗು
ಸಹಿತ
ಮಳೆಯಾಗುವ
ನಿರೀಕ್ಷೆಯಿದೆ
ಎಂದು
ರಾಜ್ಯ
ಹವಾಮಾನ
ಇಲಾಖೆ
ತಿಳಿಸಿದೆ.
ರಾಜ್ಯದ
ಒಂದೆರೆಡು
ಕಡೆಗಳಲ್ಲಿ
ಅಲ್ಪಸ್ವಲ್ಪ
ಮಳೆಯಾಗಿದೆ.
ಕೊಡಗು
ಜಿಲ್ಲೆಯ
ಹುಡುಕೆರೆ
ಚಿಕ್ಕಮಗಳೂರು
ಜಿಲ್ಲೆಯ
ಬಾಳೆಹೊನ್ನೂರು
ಮತ್ತು
ಅಜ್ಜಂಪುರ
ಪ್ರದೇಶದ
ಒಂದೆರೆಡು
ಕಡೆಗಳಲ್ಲಿ
ಮಳೆಯಾಗಿದೆ.
Inforgraphics: ಕರ್ನಾಟಕದ ಉತ್ತರ ಒಳನಾಡಿನಲ್ಲಿ ಒಣಹವೆ
ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹೊರನೋಟವನ್ನು ನೋಡುವುದಾದರೆ ವಾತಾವರಣದಲ್ಲಿ ಯಾವುದೇ ದೊಡ್ಡ ಪ್ರಮಾಣದ ಬದಲಾವಣೆಗಳು ಆಗುವುದಿಲ್ಲ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ
ಹೇಗಿದೆ
ವಾತಾವರಣ?:
ಬೆಂಗಳೂರು
ನಗರದಲ್ಲಿ
ಭಾಗಶಃ
ಮೋಡ
ಕವಿಡ
ವಾತಾವರಣವಿದ್ದು,
ಮಳೆಯಾಗುವ
ಸಾಧ್ಯತೆಗಳಿವೆ.
ಬೆಳಗಿನ
ಜಾವ
ಬಹುತೇಕ
ಪ್ರದೇಶಗಳಲ್ಲಿ
ಮಂಜು
ಮುಜುಕಿನ
ವಾತಾವರಣ
ನಿರ್ಮಾಣವಾಗಲಿದ್ದು,
ಬೆಂಗಳೂರಿನಲ್ಲಿ
34
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ
ದಾಖಲಾಗಿದೆ,
23
ಡಿಗ್ರಿ
ತೇವಾಂಶ
ದಾಖಲಾಗಿದೆ.
ಗರಿಷ್ಠ
ತಾಪಮಾನ
ಮತ್ತು
ಕನಿಷ್ಠ
ತಾಪಮಾನ
ಎಷ್ಟಿದೆ?
ರಾಜ್ಯದಲ್ಲಿ
ಗರಿಷ್ಠ
ಉಷ್ಣಾಂಶ
43
ಡಿಗ್ರಿ
ಸೆಲ್ಸಿಯಸ್
ಆಗಿದ್ದು,
ಅತಿಹೆಚ್ಚಿನ
ಉಷ್ಣಾಂಶವು
ರಾಯಚೂರು
ಜಿಲ್ಲೆಯಲ್ಲಿ
ದಾಖಲಾಗಿದೆ.
ರಾಜ್ಯದ
ಪ್ರಮುಖ
ನಗರಗಳಲ್ಲಿ
ತಾಪಮಾನ:
ಬೆಂಗಳೂರಿನಲ್ಲಿ
32
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ
ದಾಖಲಾಗಿದೆ,
31ರಷ್ಟು
ತೇವಾಂಶ
ದಾಖಲಾಗಿದೆ.
ಗಾಳಿಯ
ವೇಗ
ಗಂಟೆಗೆ
16
ಕಿ.ಮೀ
ಆಗಿದೆ.
ಬಾಗಲಕೋಟೆ
39
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
13ರಷ್ಟು
ತೇವಾಂಶ,
ಮಂಗಳೂರು
ಏರ್ಪೋರ್ಟ್ನಲ್ಲಿ
33
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ
,
55ರಷ್ಟು
ತೇವಾಂಶ,
ಶಿವಮೊಗ್ಗದಲ್ಲಿ
38
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
20ರಷ್ಟು
ತೇವಾಂಶ
ಇದೆ.
ಮೈಸೂರು
38
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
26ರಷ್ಟು
ತೇವಾಂಶ,
ಬಳ್ಳಾರಿಯಲ್ಲಿ
38
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
21ರಷ್ಟು
ತೇವಾಂಶ
ದಾಖಲಾಗಿದೆ.
Recommended Video