ನೀನಲ್ಲವೇ ?
ಸುಧೆಯನು ಉಣಿಸಿ,
ಲಾಲಿಸಿ ಪಾಲಿಸಿ
ಎತ್ತಿ ಮುದ್ದಾಡಿದವಳು
ನೀನಲ್ಲವೇ ?
ಕಥೆಯನು ಹೇಳುತ
ನೀತಿಯ ಕಲಿಸಿದ
ಮೊಟ್ಟ ಮೊದಲ ಗುರು
ನೀನಲ್ಲವೇ ?
ವಾತ್ಸಲ್ಯದಡಿಯಲಿ
ಪ್ರೀತಿ ಭಾವದಲಿ
ನಕ್ಕು ನಗಿಸಿದವಳು
ನೀನಲ್ಲವೇ ?
'ಸತ್ಯಮೇವ ಜಯತು"
ಸಹನೆಯಿಂದ ಒಳಿತು ಎಂದು
ನುಡಿದವಳು ನೀನಲ್ಲವೇ ?
ನಿನ್ನ ಸಿಹಿ ಜೇನಿನ ಸವಿ
ನಾನಲ್ಲವೇ !!
ನಿನಗೆ ಇದೋ ವಂದನೆ
ಕಣ್ಣು ತೆರೆವ ಮೊದಲೆ ನಿನ್ನ
ಕೂಗಿ ಕರೆದೆ ' ಅಮ್ಮ"
ಕರೆದ ಒಡನೆ ಮಡಿಲಿಗಿರಿಸಿ
ಮುದ್ದಿಸಿದಳು ಅಮ್ಮ
ಜಗದ ಬೆಳಕ ಕಂಡ ಒಡನೆ
ಪುಳಕಗೊಂಡೆ ಅಮ್ಮ
ಬಾಳದಾರಿ ದೀಪವದು
ಬೆದರದಿರೆಂದಳಮ್ಮ
ಎದ್ದು ಬಿದ್ದು ಹೆಜ್ಜೆ ಇಡುತ
ನಡಿಗೆ ಕಲಿತೆ ಅಮ್ಮ
ಏಳು ಬೀಳು ಬಾಳ ಗೆಲವು
ಒಲವಿನಿಂದ ನಕ್ಕಳಮ್ಮ.
***
ಅಮ್ಮ ನೀನು ನೀಲಿ ಬಾನು
ಅಮ್ಮ ನೀನು ಹಾಲು ಜೇನು
ಅಮ್ಮ ನೀನು ಕಾಮಧೇನು
ಸದಾ ಬೇಕು ನನಗೆ ನೀನು
ನಿನಗೆ ಇದೋ ವಂದನೆ
ವಿಶಾಲ ರಂಗಸ್ವಾಮಿ, ಜೆ.ಪಿ. ನಗರ, ಬೆಂಗಳೂರು
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications