2015ರ ಸಾಲಿನ ರಜಾದಿನಗಳ ಪಟ್ಟಿ ಬಿಡುಗಡೆ
ಬೆಂಗಳೂರು, ನ 18: 2015ರ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಕರ್ನಾಟಕ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಕಟಿಸಿದೆ. 19 ನಿರ್ಬಂಧಿತ ರಜೆಗಳನ್ನು ಹೊರತು ಪಡಿಸಿ 24 ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಇಲಾಖೆ ಪ್ರಕಟಿಸಿದೆ.

2014ರ ವರ್ಷದಂತೆ ಬರುವ ವರ್ಷವೂ ಸರಣಿ ರಜೆಯ ಮಜಾ ಅನುಭವಿಸಲು ಹೆಚ್ಚಿನ ಅವಕಾಶವಿದೆ. ಮುಂದಿನ ವರ್ಷ ಕನ್ನಡ ರಾಜ್ಯೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳು ಭಾನುವಾರದಂದು ಬರಲಿದೆ. ಜೂನ್ ತಿಂಗಳಲ್ಲಿ ಯಾವುದೇ ರಜೆಗಳಿಲ್ಲ. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಆರು ರಜೆಗಳಿಗೆ.
ಇಲಾಖೆ ಪ್ರಕಟಿಸಿರುವ 24 ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಂತಿದೆ
| ಕ್ರಮ-ಸಂ | ದಿನಾಂಕ | ದಿನ | ದಿನವಿಶೇಷ / ಹಬ್ಬಹರಿದಿನ |
| 1 | ಜನವರಿ 15 | ಗುರುವಾರ | ಮಕರ ಸಂಕ್ರಾಂತಿ/ಪೊಂಗಲ್ |
| 2 | ಜನವರಿ 26 | ಸೋಮವಾರ | ಗಣರಾಜ್ಯೋತ್ಸವ |
| 3 | ಫೆಬ್ರವರಿ 17 | ಮಂಗಳವಾರ | ಮಹಾಶಿವರಾತ್ರಿ |
| 4 | ಮಾರ್ಚ್ 21 | ಶನಿವಾರ | ಚಾಂದ್ರಮಾನ ಯುಗಾದಿ |
| 5 | ಏಪ್ರಿಲ್ 2 | ಗುರುವಾರ | ಮಹಾವೀರ ಜಯಂತಿ |
| 6 | ಏಪ್ರಿಲ್ 3 | ಶುಕ್ರವಾರ | ಗುಡ್ ಫ್ರೈಡೆ |
| 7 | ಏಪ್ರಿಲ್ 14 | ಮಂಗಳವಾರ | ಅಂಬೇಡ್ಕರ್ ಜಯಂತಿ/ ಸೌರಮಾನ ಯುಗಾದಿ |
| 8 | ಏಪ್ರಿಲ್ 21 | ಮಂಗಳವಾರ | ಬಸವ ಜಯಂತಿ |
| 9 | ಮೇ 1 | ಶುಕ್ರವಾರ | ಕಾರ್ಮಿಕರ ದಿನಾಚರಣೆ |
| 10 | ಜುಲೈ 18 | ಶನಿವಾರ | ರಂಜಾನ್ |
| 11 | ಆಗಸ್ಟ್ 15 | ಶನಿವಾರ | ಸ್ವಾತಂತ್ರ್ಯ ದಿನಾಚರಣೆ |
| 12 | ಸೆಪ್ಟಂಬರ್ 17 | ಗುರುವಾರ | ಗಣೇಶ ಚತುರ್ಥಿ |
| 13 | ಸೆಪ್ಟಂಬರ್ 24 | ಗುರುವಾರ | ಬಕ್ರೀದ್ |
| 14 | ಅಕ್ಟೋಬರ್ 2 | ಶುಕ್ರವಾರ | ಗಾಂಧಿ ಜಯಂತಿ |
| 15 | ಅಕ್ಟೋಬರ್12 | ಸೋಮವಾರ | ಮಹಾಲಯ ಅಮವಾಸ್ಯೆ/ಸರ್ವಪಿತೃ ಅಮವಾಸ್ಯೆ |
| 16 | ಅಕ್ಟೋಬರ್22 | ಗುರುವಾರ | ಮಹಾನವಮಿ/ಆಯುಧಪೂಜೆ |
| 17 | ಅಕ್ಟೋಬರ್23 | ಶುಕ್ರವಾರ | ವಿಜಯದಶಮಿ |
| 18 | ಅಕ್ಟೋಬರ್24 | ಶನಿವಾರ | ಮೊಹರಂ |
| 19 | ಅಕ್ಟೋಬರ್27 | ಮಂಗಳವಾರ | ವಾಲ್ಮೀಕಿ ಜಯಂತಿ |
| 20 | ನವೆಂಬರ್10 | ಮಂಗಳವಾರ | ನರಕ ಚತುರ್ದಶಿ |
| 21 | ನವೆಂಬರ್12 | ಗುರುವಾರ | ಬಲಿಪಾಡ್ಯ |
| 22 | ನವೆಂಬರ್ 28 | ಶನಿವಾರ | ಕನಕದಾಸ ಜಯಂತಿ |
| 23 | ಡಿಸೆಂಬರ್ 24 | ಗುರುವಾರ | ಈದ್ ಮಿಲಾದ್ |
| 24 | ಡಿಸೆಂಬರ್ 25 | ಶುಕ್ರವಾರ | ಕ್ರಿಸ್ಮಸ್ |
More From
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ












Click it and Unblock the Notifications