ಜಗಜಟ್ಟಿಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ ಮೈಸೂರು
ದಸರಾ
ಮಹೋತ್ಸದ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಮತ್ತು 6ನೇ ಅಖಿಲ ಭಾರತ ಆಹ್ವಾನಿತ ಪುರುಷರ ಹಾಗೂ ಮಹಿಳೆಯರರ ಕುಸ್ತಿ ಪಂದ್ಯಾಟವು ಮೈಸೂರಿನ ಡಿ. ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆ. 28ರಿಂದ ಅ. 3ರ ವರೆಗೆ ದಸರಾ ಕಿಶೋರ್, ದಸರಾ ಕುಮಾರ, ದಸರಾ ಕೆಸರಿ, ದಸರಾ ಕಂಠೀರವ ಹಾಗೂ ಇನ್ನಿತರ ತೂಕ ವಿಭಾಗಗಳಲ್ಲಿ ಕುಸ್ತಿ ಸ್ಪರ್ಧೆ ನಡೆಯಲಿದೆ. id="toptextpromo">ಕುಸ್ತಿ
ಪಂದ್ಯಾವಳಿ
ಇತಿಹಾಸ
:
ಮೈಸೂರಿನಲ್ಲಿ
ನಡೆಯುವ
ಕುಸ್ತಿ
ಪಂದ್ಯಾವಳಿಗಳಿಗೆ
ರಾಜಮಹಾರಾಜರ
ಕಾಲದ
ಇತಿಹಾಸವಿದೆ.
ರಾಜರ
ಕಾಲದಲ್ಲಿ
ಪೈಲ್ವಾನ್ರನ್ನು
ಕರೆಸಿ
ಪ್ರತಿ
ವಾರವೂ
ಕುಸ್ತಿ
ನಡೆಸಲಾಗುತ್ತಿತ್ತು.
ಅಲ್ಲದೆ,
ದಸರಾ
ಸಂದರ್ಭ
ಅರಮನೆಯ
ಕರಿಕಲ್ಲು
ತೊಟ್ಟಿಯಲ್ಲಿ
ನಡೆಯುತ್ತಿದ್ದ
ವಜ್ರಮುಷ್ಠಿ
ಕಾಳಗ
ಖ್ಯಾತಿ
ಪಡೆದಿತ್ತು.
ಪೈಲ್ವಾನರಿಗೆ
ರಾಜರೇ
ಆಶ್ರಯ
ನೀಡಿ
ಪ್ರೋತ್ಸಾಹಿಸುತ್ತಿದ್ದರು.
ಹೀಗಾಗಿ
ನಗರದಾದ್ಯಂತ
ಗರಡಿಮನೆಗಳು
ಹುಟ್ಟಿಕೊಂಡಿದ್ದವು.
id='are-slot-1'
class='oiad
oi-axt
oiadv'>
id='top-searched-articles'>
ಮುಂಜಾನೆ
ಚುಮುಚುಮು ಚಳಿಯಲ್ಲಿಯೇ ಗರಡಿ ಮನೆಗೆ ಹೋಗಿ ಅಭ್ಯಾಸ ನಡೆಸುತ್ತಿದ್ದರು. ದಸರಾ ಸಂದರ್ಭ ನಡೆಯುವ ಕುಸ್ತಿ ಪಂದ್ಯದಲ್ಲಿ ತನ್ನ ಬಲ ಪ್ರದರ್ಶಿಸಿ ಮಹಾರಾಜರಿಂದ ಪ್ರಶಂಸೆ ಪಡೆಯುತ್ತಿದ್ದರು. ಜಯಶಾಲಿಯಾದ ಪೈಲ್ವಾನರಿಗೆ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿ ನೀಡಲಾಗುತ್ತಿತ್ತು. ಇದು ಇಂದಿಗೂ ಮುಂದುವರೆದುಕೊಂಡು ಬರುತ್ತಿದ್ದು ದಸರಾ ಸಂದರ್ಭ ಕರಿತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಠಿ ಕಾಳಗ ಇದಕ್ಕೆ ಸಾಕ್ಷಿಯಾಗಿದೆ. [ href="/festivals/dasara/2011/0927-lifestyle-of-wrestlers-in-mysore-aid0130.html">ಮೈಸೂರು ಪೈಲ್ವಾನರ ವಿಶಿಷ್ಟ ಜೀವನಶೈಲಿ]











Click it and Unblock the Notifications