Wine: ವೈನ್ಗೆ ಐಸ್ ಕ್ಯೂಬ್ ಸೇರಿಸುವುದರಿಂದ ಟೇಸ್ಟ್ ಚೇಂಜ್ ಆಗುತ್ತಾ ?
Wine: ವೈನ್ ತೆಗೆದುಕೊಳ್ಳುವ ಬಗ್ಗೆ ಹಲವರಲ್ಲಿ ಗೊಂದಗಳು ಇವೆ. ಸಾಮಾನ್ಯವಾಗಿ ಕೆಲವು ಮದ್ಯ ಪ್ರಿಯರಿಗೆ ವೈನ್ ಮತ್ತು ವಿಸ್ಕಿಗೆ ಏನು ಮಿಕ್ಸ್ ಮಾಡಿಕೊಳ್ಳನಬೇಕು ಎನ್ನುವ ಗೊಂದಲಗಳು ಮೂಡುವುದು ಸಹಜ. ವೈನ್ಗೆ ಐಸ್ಕ್ಯೂಬ್ ಸೇರಿಸಿಕೊಳ್ಳಬೇಕೇ ಅಥವಾ ಬೇಡವೇ ಎನ್ನುವ ಗೊಂದಲ ಹಲವರಲ್ಲಿ ಇದೆ. ನೀವು ವೈನ್ಗೆ ಐಸ್ ಕ್ಯೂಬ್ಗಳನ್ನು ಸೇರಿಸಬೇಕೇ ಬೇಡವೇ ಎನ್ನುವ ಗೊಂದಲದಲ್ಲಿ ಇದ್ದೀರಾ ಹಾಗಾದರೆ, ವೈನ್ಗೆ ಏನು ಸೇರಿಸಿಕೊಳ್ಳಬೇಕು - ಸೇರಿಸಿಕೊಳ್ಳಬಾರದು ಎನ್ನುವ ಡೀಟೆಲ್ಸ್ ಇಲ್ಲಿದೆ.
ವೈನ್ಗೆ ಐಸ್ ಕ್ಯೂಬ್ಗಳನ್ನು ಸೇರಿಸುವುದನ್ನು ಒಳ್ಳೆಯದು ಅಥವಾ ಕೆಟ್ಟದಾ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಲ್ಲೇ ಇರುತ್ತವೆ. ಸಾಮಾನ್ಯವಾಗಿ ವೈನ್ಗೆ ಐಸ್ ಕ್ಯೂಬ್ ಸೇರಿಸುವುದರಿಂದ ದೊಡ್ಡ ಬದಲಾವಣೆ ಏನು ಆಗುವುದಿಲ್ಲ. ವಿಶೇಷವಾಗಿ ವೈನ್ನ ರುಚಿ ಹಾಗೂ ಸುವಾಸನೆಯ ವಿಷಯದಲ್ಲಿ ಸಣ್ಣಪುಟ್ಟ ಬದಲಾವಣೆಗಳು ಆಗುವ ಸಾಧ್ಯತೆ ಇರುತ್ತದೆ. ಆದರೆ ಮದ್ಯ ಪ್ರಿಯರು ವೈನ್ಗೆ ಐಸ್ಕ್ಯೂಬ್ ಸೇರಿಸುವುದನ್ನು ಇಷ್ಟಪಡುವುದಿಲ್ಲ. ವೈನ್ - ವಿಸ್ಕಿ & ಬ್ರಾಂದಿಗಿಂತ ಭಿನ್ನವಾಗಿದೆ.

ಸಾಮಾನ್ಯವಾಗಿ ವೈನ್ನಲ್ಲಿ ಐಸ್ ಹಾಕಿದರೆ, ಐಸ್ ಕರಗುತ್ತಿದ್ದಂತೆ ವೈನ್ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇಲ್ಲವೇ ವೈನ್ನಲ್ಲಿರುವ ಕಿಕ್ ಕಡಿಮೆ ಆಗುತ್ತದೆ. ಅದರಲ್ಲೂ ವೈನ್ನಲ್ಲಿರುವ ಸುವಾಸೆ ಹಾಗೂ ದ್ರವ ತನ್ನ ಟೇಸ್ಟ್ ಕಳೆದುಕೊಳ್ಳುತ್ತದೆ. ತಾಪಮಾನದ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ. ಐಸ್ ಸೇರಿಸುವುದರಿಂದ ವೈನ್ ಬೇಗ ಅತಿಯಾಗಿ ತಣ್ಣಗಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಬಿಳಿ ಮತ್ತು ಗುಲಾಬಿಯ ವೈನ್ ಸುವಾಸನೆ ಕಳೆದುಕೊಳ್ಳುತ್ತದೆ. ಮಾತ್ರವಲ್ಲ ಅದರ ಒರಿಜಿನಲ್ ಟೇಸ್ಟ್ ಕಡಿಮೆಯಾಗುತ್ತದೆ.
ವೈನ್ನ ಬೇರೆ ಬೇರೆ ಹವಾಮಾನಕ್ಕೆ ತಕ್ಕಂತೆ ಬಳಸುವವರು ಸಹ ಇದ್ದಾರೆ. ಸಾಮಾನ್ಯವಾಗಿ ಚಳಿ ಅಥವಾ ಮಳೆ ಬರುವ ಸಂದರ್ಭಗಳಲ್ಲಿ ವೈನ್ಗೆ ಐಸ್ಕ್ಯೂಬ್ ಸೇರಿಸುವುದಿಲ್ಲ. ಅದೇ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಸಂದರ್ಭದಲ್ಲಿ ವೈನ್ಗೆ ಕೆಲವರು ಐಸ್ ಕ್ಯೂಬ್ ಸೇರಿಸುವುದು ಇದೆ. ವೈನ್ ಸರಿಯಾಗಿ ತಣ್ಣಗಾಗದಿದ್ದರೆ ಅಥವಾ ಫ್ರಿಡ್ಜ್ನಲ್ಲಿ ಇರಿಸಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಐಸ್ ಕ್ಯೂಬ್ಗಳನ್ನು ಸೇರಿಸುವುದು ಸಹ ಇದೆ. ಕೊನೆಯದಾಗಿ ವೈನ್ ಸೇವಿಸುವಾಗ ಐಸ್ಕ್ಯೂಸ್ ಸೇರಿಸಬೇಕೇ ಅಥವಾ ಬೇಡವೇ ಎನ್ನುವುದು ಮದ್ಯ ಪ್ರಿಯರ ಆಯ್ಕೆಯಾಗಿದೆ.
ಈ ವೈನ್ಗಳಿಗೆ ಸಾಮಾನ್ಯವಾಗಿ ಬಳಸಲ್ಲ: ಇನ್ನು ವೈನ್ನಲ್ಲಿ ಹಲವು ಮಾದರಿಗಳಿವೆ. ಗುಲಾಬಿ ಹಾಗೂ ಹಣ್ಣುಗಳಿಂದ ವೈನ್ ತಯಾರಿಸುವುದು ಇದೆ. ಆದರೆ ಕೆಲವೊಂದು ವೈನ್ಗಳಿಗೆ ಐಸ್ಕ್ಯೂಬ್ಗಳನ್ನು ಸೇರಿಸುವುದಿಲ್ಲ. ಇನ್ನು ಐಸ್ ಅನೇಕ ವೈನ್ ಕಾಕ್ಟೇಲ್ಗಳು ಹಾಗೂ ಸ್ಪ್ರಿಟ್ಜರ್ಗಳ ಅತ್ಯಗತ್ಯವಾಗಿದೆ ಒಟ್ಟಾರೆ ಸುವಾಸನೆ ಹೆಚ್ಚಾಗುವುದಕ್ಕೂ ಅವಕಾಶವಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications