ಕನ್ನಡ ಕೋಟ್ಯಾಧಿಪತಿಗೆ ನನ್ನ ಲಗೋರಿ

ಏನಾದರೂ ಮಾಡಿ ಕೋಟಿ ರೂಪಾಯಿ ಹೊಡಿಬೇಕು ಅಂತ ಕೌನ್ಬನೇಗಾ ಕರೋರ್ಪತಿಗೆ ತುಂಬಾ ಪ್ರಯತ್ನಪಟ್ಟಿದ್ದೆ. ನಿಮಿಷಕ್ಕೆ 6 ರೂಪಾಯಿ ಕರೆ ದರಗಳಲ್ಲಿ KBC ನಂಬರ್ಗೆ ಕರೆ ಮಾಡಿಮಾಡಿ ಸಾಕಾಯ್ತು. ಫೋನ್ ಚಾರ್ಜ್ ಹೋಯ್ತೇ ವಿನಾ ಕೆಬಿಸಿನವರು ಮುಂಬೈಗೆ ಬಾ ಅಂತ ನನ್ನನ್ನ ಕರೀಲೇ ಇಲ್ಲ. ತುಂಬಾ ಬೇಜಾರುಪಟ್ಟುಕೊಂಡಿದ್ದೆ.
ಇದೇ ದುಃಖದಲ್ಲಿ ಕಾಲ ತಳ್ಳುತ್ತಿರುವಾಗ ತಮಿಳು ವಾಹಿನಿಯೊಂದರಲ್ಲಿ ಕೆಬಿಸಿ ಮಾಡ್ತಾಯಿದಾರೆ, ಅದಕ್ಕೆ ಅಪ್ಲೈ ಮಾಡ್ಕೊ ಅಂತ ಯಾರೋ ಹೇಳಿದ್ರು. ಅಯ್ಯಯ್ಯಪ್ಪ, ನಂಗೆ ತಮಿಳೂ ಬರಲ್ಲ, ಬಂದ್ರೂ ಆ ತಮಿಳರ ದುಡ್ಡುಕಾಸು ಬೇಡ ಅಂತ ಸುಮ್ಮನಾದೆ.
ಹೀಗಿರುವಾಗ ನಮ್ಮ ಕನ್ನಡ ಟಿವಿ ಚಾನಲ್ಲಿನಲ್ಲೇ ಒಂದು ಕೆಬಿಸಿ ಬರ್ತಾಯಿದೆ ಅಂತ ನಮ್ಮ ವರದಿಗಾರರು ದಟ್ಸ್ ಕನ್ನಡದಲ್ಲಿ ಒಂದು ವರದಿ ಹಾಕಿದ್ರು. ಅಪ್ಲೈ ಮಾಡಕ್ಕೆ ಯಾಕೋ ಅಷ್ಟು ಆಸಕ್ತಿ ಬರಲಿಲ್ಲ. ಆದ್ರೆ, ಇವತ್ತು ಸುವರ್ಣ ಚಾನಲ್ಲಿನ ಒಬ್ಬರು ಸಿಕ್ಕು "ನೀವೂ ಹಾಕ್ರಿ ಸಾರ್, ಅದೃಷ್ಟ ಯಾರಪ್ಪನ ಮನೇದು. ಚಾನ್ಸ್ ಸಿಕ್ರೂ ಸಿಗಬಹುದು" ಅಂದ್ರು. ಸರಿ ಅಂತ ಫೋನ್ ತೊಗೊಂಡೆ.
ಸುವರ್ಣ ರಿಯಾಲಿಟಿ ಶೋನಲ್ಲಿ ಗೆದ್ದು ಕನ್ನಡ ಕೋಟ್ಯಾಧಿಪತಿ ಆಗಕ್ಕೆ ಎಸ್ಸೆಂಮೆಸ್ನಲ್ಲಿ ಒಂದು ಪರೀಕ್ಷೆ ಬರೀಬೇಕು. ಪ್ರಶ್ನೆ ತುಂಬಾ ಟಫ್ ಇತ್ತು. ಕಷ್ಟಪಟ್ಟು ಉತ್ತರ ಬರೆದು 57827 ಕ್ಕೆ ಕಳಿಸಿದೆ. ಪಾಸೂ ಆದೆ. ಪ್ರಶ್ನೆ: ಕನ್ನಡದ ನಟಸಾರ್ವಭೌಮ ಹೆಸರು ಪಡೆದ ನಟ ಯಾರು? [ವಿಡಿಯೋ]
ಸರಿ ಉತ್ತರ kk (space) C ಬರೆದು 57827 ಕ್ಕೆ ಕಳಿಸಿ ನೊಂದಾಯಿಸಿಕೊಂಡೆ. ತಕ್ಷಣ ಉತ್ತರ ಬಂತು. Thanks! Reply with first letter of your gender (space) age (space) pincode. Eg : M 25 560011. If you are a 25 year old male from Bangalore please respond in 20 minutes. ಇದಕ್ಕೂ ಉತ್ತರ ಬರೆದು ಕಳಿಸಿದೆ.
ಸುವರ್ಣ ಟಿವಿ ವತಿಯಿಂದ ಬಂದ ಇತ್ತೀಚಿನ ಕೊನೆಯ ಮೆಸೇಜ್ ಹೀಗಿದೆ. Thanks! We will inform you if your entry is eligible. For terms and conditions log on to www.facebook.com/kotyadhipathi.
ವಿ.ಸೂ: ಮೇಲೆ ನಮೂದಿಸಿದ್ದು ಕೇವಲ ಉದಾಹರಣೆಯಷ್ಟೆ. ಪ್ರಶ್ತ್ನೆಗಳು ದಿನದಿಂದ ದಿನಕ್ಕೆ ಬದಲಾಗುತ್ತದೆ. ಇಂದು ಕೇಳುವ ಪ್ರಶ್ತ್ನೆಗೆ 24 ಗಂಟೆ ವಾಯಿದೆ ಮಾತ್ರ. ಅಂದರೆ ಪ್ರತಿ ರಾತ್ರಿ 8ಗಂಟೆಗೆ ಪುನೀತ್ ಕೇಳುವ ಪ್ರಶ್ತ್ನೆಗೆ ಮರುದಿನ ರಾತ್ರಿ 7.30ರ ಒಳಗೆ ನಿಮ್ಮ ಉತ್ತರ ಮೆಸೇಜ್ ಮಾಡಬೇಕು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications