ವಿವಾಹದ ಸಮಸ್ಯೆಯೇ? ಜ್ಯೋತಿಷ್ಯದಿಂದ ಸರಳ ಪರಿಹಾರ
ದಾಂಪತ್ಯ ಜೀವನ ಎಂಬುದು ಸುಮಧುರ ಭಾವನೆ ಕಷ್ಟನಷ್ಟಗಳಿಗೆ ಸಮಪಾಲು ಹಂಚಿಕೊಂಡು ಜೀವನದ ಪ್ರಯಾಣ ಸಾಗಿಸುವ ಇರಾದೆ ಇಟ್ಟುಕೊಂಡು ಜೀವನ ಆರಂಭಿಸುತ್ತೇವೆ ಆದರೆ ನಮ್ಮ ನಡಿಗೆಯಲ್ಲಿ ನಮ್ಮದೇ ಸ್ವಾತಂತ್ರ್ಯದಿಂದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತೇವೆ, ಈ ಸಂದರ್ಭದಲ್ಲಿ ಹಲವಾರು ಸಂದಿಗ್ಧ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಮತ್ತು ಕೆಲವೊಮ್ಮೆ ನಿರಾಸೆಯ ಸಹ ಆವರಿಸಬಹುದು
ವಿವಾಹದ ಸಮಸ್ಯೆಯೇ? ಚಿಂತಿಸದಿರಿ ಶಾಸ್ತ್ರಧರಿತ ಪರಿಹಾರ ಶ್ರೀನಿವಾಸ ಗುರೂಜಿ ರವರಿಂದ ತಿಳಿಯಿರಿ.
ಇಷ್ಟಪಟ್ಟಿದ್ದವರನ್ನು ಮದುವೆಯಾಗಬೇಕೆ? ಪರಿಹಾರ ಇಲ್ಲಿದೆ
ವಧು ಅಥವಾ ವರ ಅನ್ವೇಷಣೆಯಲ್ಲಿ ಸರಿಹೊಂದುತ್ತಿಲ್ಲದಿದ್ದಲ್ಲಿ, ಡಿವೋರ್ಸ್ ಆಗಿ ಇನ್ನೊಮ್ಮೆ ಮದುವೆಗೆ ಸಿದ್ಧರಾಗಿದ್ದರೆ, 35, 40 ವರ್ಷ ದಾಟಿದರೂ ಸರಿಯಾದ ಬಾಳಸಂಗಾತಿ ದೊರಕದಿದ್ದಲ್ಲಿ. ಹೀಗೆ ಹತ್ತು ಹಲವಾರು ಕಾರಣಗಳಿಂದ ಸಮಸ್ಯೆ ಅನುಭವಿಸುತ್ತಿರಬಹುದು. ಇದಕ್ಕೆಲ್ಲಾ ಪರಿಹಾರ ಮಾರ್ಗವಾಗಿ ಶಾಸ್ತ್ರದಲ್ಲಿ ಕಾಣಬಹುದು. ಸಮಸ್ಯೆಗಳಿಗೆ ಸರಳ ಪರಿಹಾರ ಮಾರ್ಗ.
ಗಣಪತಿ ದೇವಸ್ಥಾನಕ್ಕೆ ತೆರಳಿ ದೇವರಿಗೆ ಗರಿಕೆಯನ್ನು ಅರ್ಪಿಸಿ, 9 ಬುಧವಾರಗಳ ಕಾಲ ಗರಿಕೆಯನ್ನು ಅರ್ಪಿಸಬೇಕು ಮತ್ತು ಇದೇ ರೀತಿ 9 ಶನಿವಾರಗಳ ಕಾಲ ಆಂಜನೇಯ ದೇವಸ್ಥಾನಕ್ಕೆ ಎಲೆಯ ಹಾರವನ್ನು ನೀಡುವುದು ಈ ಎರಡು ನಿಯಮ ಮಾಡುವುದರಿಂದ ಒಳಿತಾಗಲಿದೆ.
ಜಾತಕದಲ್ಲಿ ಕುಜ ದೋಷವಿದ್ದಾಗ ಏನು ಪರಿಹಾರ?
ದಕ್ಷಿಣ
ಕನ್ನಡ
ಪ್ರಧಾನ
ಜ್ಯೋತಿಷ್ಯರು
ಶ್ರೀ
ಶ್ರೀನಿವಾಸ
ಗುರೂಜಿ
9886665656
9886155755
ಜಯನಗರ
4th
ಬ್ಲಾಕ್
ಬೆಂಗಳೂರು