ರಾಶಿ ಭವಿಷ್ಯ ಮೇಷ ಮಿಥುನ ಮೈಥುನ
ಪ್ರೀತಿ ವಿಷಯದಲ್ಲೂ ಸಹ ಇವರು ಪಕ್ಕಾ ಪರ್ಫೆಕ್ಟ್ ಕಣ್ರೀ! ಬದುಕಲ್ಲಿ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ, ವೆಲ್! ಸ್ವಲ್ಪ ಇವರಿಬ್ಬರು ಮಕ್ಕಳ ಮನೋಸ್ಥಿತಿಯನ್ನು ಪಡೆದಿರುತ್ತಾರೆ, ಸ್ವಲ್ಪ ಹೊತ್ತು ಆಟ, ಸ್ವಲ್ಪ ಕಾಲ ಕಾದಾಟ...! ಜೀಜುಂಬೆ.. ಜೀಜುಂಬೆ.. ಬಾ ನನ್ನ ಬಳಿಗೆ....! ಅನ್ನುವ ಮಂತ್ರ ಇವರ ಬಾಳಲ್ಲಿ ಗಟ್ಟಿ ಸ್ಥಾನ ಪಡೆದಿರುತ್ತದೆ.
ಮೇಷರಾಶಿ ಪುರುಷ - ಮಿಥುನ ರಾಶಿ ಸ್ತ್ರೀ : ಮಹತ್ವಾಕಾಂಕ್ಷೆ ಮಿಥುನ ರಾಶಿ ಸ್ತ್ರೀಯರ ರಕ್ತದ ಕಣಕಣದಲ್ಲೂ ಹರಿತಾ ಇರುತ್ತದೆ. ಭವಿಷ್ಯದತ್ತ ಸದಾ ಗಮನ, ಅದಕ್ಕೆ ಬೇಕಾದ ಕನಸುಗಳು ಸಾಥ್ ನೀಡಿರುತ್ತದೆ. ಆದರೆ ಅವರು ಅದರ ಬಗ್ಗೆ ಯೋಚಿಸುತ್ತಾ ಸುಮ್ಮನೆ ಕುಳಿತು ಬಿಡಲ್ಲ, ಬದಲಿಗೆ ನನಸು ಮಾಡಿಕೊಳ್ಳಲು ಹೆಚ್ಚುಹೆಚ್ಚು ಪ್ರಯತ್ನ ನಡೆಸುತ್ತಾರೆ. ತಮ್ಮ ಫ್ಯೂಚರ್ ಸಖತ್ತಾಗಿರುತ್ತೆ ಅನ್ನುವ ಆಶಾವಾದ ಇವರದು. ಮುಂದೆ ನಡೆಯುವ ಒಳ್ಳೆಯದು ಈಗಲೇ... ಈ ಕ್ಷಣವೇ ಆದ್ರೆ..! ತಕ್ಷಣ ಆಗಿಬಿಡ್ಲಿ...! ಅನ್ನುವ ಗುಣ ಹೊಂದಿರುತ್ತಾರೆ.ಆದರೆ...ಆದರೆ...
ಅಕಸ್ಮಾತ್ ಆ ಕನಸುಗಳು ಅವರು ಬಯಸಿದಂತೆ ನನಸಾಗಿ ಎದುರು ನಿಂತರೆ ನೋ ಅದು ಸಹ ಅವರಿಗೆ ಇಷ್ಟ ಆಗಲ್ಲ. ಒಂದರ್ಥದಲ್ಲಿ ತುಸು ವಿಚಿತ್ರ ಹಾಗೂ ವಿಪರೀತ ಭಿನ್ನ ಗುಣ ಹೊಂದಿರುವ ವ್ಯಕ್ತಿತ್ವ ಈ ಮಿಥುನ ರಾಶಿ ಮಾನಿನಿಯರದು. ನನ್ ಹೆಂಡತಿ ಅಡುಗೆ ಮನೆಗೆ ಸೀಮಿತ ಆಗದೆ ನನ್ನ ಕೆಲಸದಲ್ಲಿಯೂ ಸಹಭಾಗಿ ಆಗ್ಲಿ ಅನ್ನುವ ಆಶಯ ಮೇಷ ರಾಶಿ ಪುರುಷರದ್ದಾಗಿರುತ್ತದೆ. ಪ್ರೀತಿ ಮಾಡುವ ವಿಷಯದಲ್ಲಿ ಇವರಿಗೆ ಸರಿಸಾಟಿ ಯಾರು ಇಲ್ಲ. ಮದುವೆಯಾಗಿ ಏಳೆಂಟು ವರ್ಷಗಳು ಕಳೆದರೂ ಒಬ್ಬರ ಕಂಡ್ರೆ ಒಬ್ಬರಿಗೆ ಆಕರ್ಷಣೆ ಉಳಿದಿರುತ್ತದೆ. ದಾಂಪತ್ಯದಲ್ಲಿ ಎಲ್ಲಿಯೂ ಬೇಸರದ ಲವಲೇಶ ಇರದು, ಬದುಕಲ್ಲಿ ಆಸಕ್ತಿ ಹೊಂದಿರುತ್ತಾರೆ. ಜೊತೆಗೆ ಆಗಷ್ಟೆ ಪರಿಚಿತರಾದವಂತೆ ಆಸ್ಥೆಯಿಂದ ಪರಸ್ಪರ ಭಾವನೆಗಳನ್ನು ಉಳಿಸಿಕೊಂಡಿರುತ್ತಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ













Click it and Unblock the Notifications