ರಾಶಿ ಭವಿಷ್ಯ ಮೇಷ ಮಿಥುನ ಮೈಥುನ
ಪ್ರೀತಿ ವಿಷಯದಲ್ಲೂ ಸಹ ಇವರು ಪಕ್ಕಾ ಪರ್ಫೆಕ್ಟ್ ಕಣ್ರೀ! ಬದುಕಲ್ಲಿ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ, ವೆಲ್! ಸ್ವಲ್ಪ ಇವರಿಬ್ಬರು ಮಕ್ಕಳ ಮನೋಸ್ಥಿತಿಯನ್ನು ಪಡೆದಿರುತ್ತಾರೆ, ಸ್ವಲ್ಪ ಹೊತ್ತು ಆಟ, ಸ್ವಲ್ಪ ಕಾಲ ಕಾದಾಟ...! ಜೀಜುಂಬೆ.. ಜೀಜುಂಬೆ.. ಬಾ ನನ್ನ ಬಳಿಗೆ....! ಅನ್ನುವ ಮಂತ್ರ ಇವರ ಬಾಳಲ್ಲಿ ಗಟ್ಟಿ ಸ್ಥಾನ ಪಡೆದಿರುತ್ತದೆ.
ಮೇಷರಾಶಿ ಪುರುಷ - ಮಿಥುನ ರಾಶಿ ಸ್ತ್ರೀ : ಮಹತ್ವಾಕಾಂಕ್ಷೆ ಮಿಥುನ ರಾಶಿ ಸ್ತ್ರೀಯರ ರಕ್ತದ ಕಣಕಣದಲ್ಲೂ ಹರಿತಾ ಇರುತ್ತದೆ. ಭವಿಷ್ಯದತ್ತ ಸದಾ ಗಮನ, ಅದಕ್ಕೆ ಬೇಕಾದ ಕನಸುಗಳು ಸಾಥ್ ನೀಡಿರುತ್ತದೆ. ಆದರೆ ಅವರು ಅದರ ಬಗ್ಗೆ ಯೋಚಿಸುತ್ತಾ ಸುಮ್ಮನೆ ಕುಳಿತು ಬಿಡಲ್ಲ, ಬದಲಿಗೆ ನನಸು ಮಾಡಿಕೊಳ್ಳಲು ಹೆಚ್ಚುಹೆಚ್ಚು ಪ್ರಯತ್ನ ನಡೆಸುತ್ತಾರೆ. ತಮ್ಮ ಫ್ಯೂಚರ್ ಸಖತ್ತಾಗಿರುತ್ತೆ ಅನ್ನುವ ಆಶಾವಾದ ಇವರದು. ಮುಂದೆ ನಡೆಯುವ ಒಳ್ಳೆಯದು ಈಗಲೇ... ಈ ಕ್ಷಣವೇ ಆದ್ರೆ..! ತಕ್ಷಣ ಆಗಿಬಿಡ್ಲಿ...! ಅನ್ನುವ ಗುಣ ಹೊಂದಿರುತ್ತಾರೆ.ಆದರೆ...ಆದರೆ...
ಅಕಸ್ಮಾತ್ ಆ ಕನಸುಗಳು ಅವರು ಬಯಸಿದಂತೆ ನನಸಾಗಿ ಎದುರು ನಿಂತರೆ ನೋ ಅದು ಸಹ ಅವರಿಗೆ ಇಷ್ಟ ಆಗಲ್ಲ. ಒಂದರ್ಥದಲ್ಲಿ ತುಸು ವಿಚಿತ್ರ ಹಾಗೂ ವಿಪರೀತ ಭಿನ್ನ ಗುಣ ಹೊಂದಿರುವ ವ್ಯಕ್ತಿತ್ವ ಈ ಮಿಥುನ ರಾಶಿ ಮಾನಿನಿಯರದು. ನನ್ ಹೆಂಡತಿ ಅಡುಗೆ ಮನೆಗೆ ಸೀಮಿತ ಆಗದೆ ನನ್ನ ಕೆಲಸದಲ್ಲಿಯೂ ಸಹಭಾಗಿ ಆಗ್ಲಿ ಅನ್ನುವ ಆಶಯ ಮೇಷ ರಾಶಿ ಪುರುಷರದ್ದಾಗಿರುತ್ತದೆ. ಪ್ರೀತಿ ಮಾಡುವ ವಿಷಯದಲ್ಲಿ ಇವರಿಗೆ ಸರಿಸಾಟಿ ಯಾರು ಇಲ್ಲ. ಮದುವೆಯಾಗಿ ಏಳೆಂಟು ವರ್ಷಗಳು ಕಳೆದರೂ ಒಬ್ಬರ ಕಂಡ್ರೆ ಒಬ್ಬರಿಗೆ ಆಕರ್ಷಣೆ ಉಳಿದಿರುತ್ತದೆ. ದಾಂಪತ್ಯದಲ್ಲಿ ಎಲ್ಲಿಯೂ ಬೇಸರದ ಲವಲೇಶ ಇರದು, ಬದುಕಲ್ಲಿ ಆಸಕ್ತಿ ಹೊಂದಿರುತ್ತಾರೆ. ಜೊತೆಗೆ ಆಗಷ್ಟೆ ಪರಿಚಿತರಾದವಂತೆ ಆಸ್ಥೆಯಿಂದ ಪರಸ್ಪರ ಭಾವನೆಗಳನ್ನು ಉಳಿಸಿಕೊಂಡಿರುತ್ತಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral













Click it and Unblock the Notifications