ಸಿಖ್ ಯುವಕನಿಂದ ಶರದ್ ಪವಾರ್ ಕಪಾಳಮೋಕ್ಷ

ಪಂಜಾಬ್ ಮೂಲದ ಯುವಕ ಹರ್ವಿಂದರ್ ಸಿಂಗ್ ಎಂಬ ಯುವಕನೇ ಹಲ್ಲೆ ಮಾಡಿದವನು. ಕಪಾಳಮೋಕ್ಷ ಮಾಡಿದ ಮೇಲೆ ಆಹಾರ ಹಣದುಬ್ಬರ ನಿಯಂತ್ರಿಸಲು ಶರದ್ ಸೋತಿದ್ದಾರೆ. ನನ್ನ ಬಳಿ ಚಾಕು ಇದ್ದರೆ ಕೊಂದೇಬಿಡುತ್ತಿದ್ದೆ ಎಂದು ರೋಷಾವೇಶದಿಂದ ಕೂಗಾಡುತ್ತಿದ್ದ ಹರ್ವಿಂದರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಅಗತ್ಯವಸ್ತುಗಳ ಬೆಲೆ ಏರಿಕೆಗೆ ಶರದ್ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಯುವಕ ಕಪಾಳಮೋಕ್ಷ ಮಾಡಿದ್ದಾನೆ. ನವದೆಹಲಿಯ ಎನ್ ಡಿಎಮ್ ಸಿ ಕೇಂದ್ರದ ಬಳಿ ಈ ಘಟನೆ ನಡೆದಿದೆ. ಇದೇ ಮನುಷ್ಯ ತಿಹಾರ್ ಜೈಲು ಸೇರಿರುವ ಸುಖರಾಮ್ ಮೇಲೆಯೂ ಹಲ್ಲೆ ಮಾಡಿದ್ದ.












Click it and Unblock the Notifications