ರೈತನನ್ನು ಅಮಾನವೀಯವಾಗಿ ಥಳಿಸಿದ ಮಹಾರಾಷ್ಟ್ರ ಶಾಸಕ

ಔರಂಗಾಬಾದ(ಮಹಾರಾಷ್ಟ್ರ), ಜೂನ್ 15: ಮಧ್ಯಪ್ರದೇಶದಂತೇ ಮಹಾರಾಷ್ಟ್ರದಲ್ಲೂ ಭುಗಿಲೆದ್ದಿದ್ದ ರೈತರ ಹೋರಾಟ, ಸಾಲಮನ್ನಾ ಮಾಡುವುದಾಗಿ ಇಲ್ಲಿನ ರಾಜ್ಯ ಸರ್ಕಾರ ನೀಡಿದ ಭರವಸೆಯಿಂದಾಗಿ ಕೊಂಚ ತಣ್ಣಗಾಗಿದೆ. ಹೀಗಿರುವಾಗ ಇಲ್ಲಿನ ಔರಂಗಾಬಾದ ನ ಸಿಲ್ಲೋಡ್ ಎಂಬ ಪ್ರದೇಶದ ಕಾಂಗ್ರೆಸ್ ಶಾಸಕನೊಬ್ಬ ತನ್ನ ಪಕ್ಕದ ಮನೆಯ ರೈತನೊಬ್ಬನಿಗೆ ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದೆ.

ಶಾಸಕ ಅಬ್ದುಲ್ ಸತ್ತರ್ ಅಬ್ದುಲ್ ನಬಿ, ನೆರೆಮನೆಯ ರೈತನೊಬ್ಬನೊಂದಿಗೆ ಜಮೀನಿಗೆ ಸಂಬಂಧಿಸಿದ ವಿವಾದದಿಂದಾಗಿ ಜಗಳ ಆರಂಭಿಸಿದ್ದಾರೆ. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ರೈತನನ್ನು ಅಮಾನವೀಯವಾಗಿ ಥಳಿಸಿದ ವಿಡಿಯೋ ಸಹ ಎಲ್ಲೆಡೆ ಹರಿದಾಡಿ, ವೈರಲ್ ಆಗಿದೆ.

Maharashtra MLA thrashes farmers over land dispute, says action was necessary

ಆ ಜಮೀನು ದಲಿತ ಸಹೋದರರಿಬ್ಬರಿಗೆ ಸೇರಿದ್ದು, ಅದಕ್ಕೂ ನನಗೂ ಸಂಬಂಧವಿಲ್ಲ, ಜಗಳಕ್ಕೆ ಕಾರಣ ಬೇರೆಯೇ ಇದೆ. ಆ ಸಂದರ್ಭದಲ್ಲಿ ನಾನು ಹಾಗೆ ವರ್ತಿಸುವುದು ಅನಿವಾರ್ಯವಾಗಿತ್ತು ಎಂದು ಶಾಸಕ ಸಮಜಾಯಿಷಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+