ಲಾ ಟೊಮ್ಯಾಟಿನಾ ನಿಷೇಧಕ್ಕೆ ಆನ್ ಲೈನ್ ಅರ್ಜಿ

ಜೈ ಜವಾನ್ ಜೈ ಕಿಸಾನ್ ನಂತರ ಜೈ ಬೂಕಾ ಇನ್ಸಾನ್ ಎಂದು ಘೋಷಿಸುವ ಆನ್ ಲೈನ್ ಪಿಟೀಷನ್ ನಲ್ಲಿ ನಮ್ಮ ಸಂಸ್ಕೃತಿ ಮಾರಕವಾಗಿರುವ ಲಾ ಟೊಮ್ಯಾಟಿನಾ ಹಬ್ಬವನ್ನು ನಿಷೇಧಿಸುವಂತೆ ಡಿವಿ ಸದಾನಂದ ಗೌಡರಿಗೆ ಆನ್ ಲೈನ್ ಮೂಲಕ ಮನವಿ ಸಲ್ಲಿಸಲಾಗುತ್ತಿದೆ.
ದೇಶದಲ್ಲಿ ಹಸಿವಿನಿಂದ ಬರಗೆಟ್ಟಿರುವ 17 ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ತಂದು ಮೋಜು ಮಸ್ತಿ ಮಾಡುವಷ್ಟರ ಮಟ್ಟಿಗೆ ಕರ್ನಾಟಕ ಸಂಪದ್ಭರಿತವಾಗಿಲ್ಲ. ಸ್ಪೇನ್ ನಲ್ಲಿ ಈ ಹಬ್ಬಕ್ಕೆ ಅದರದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ಆದರೆ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಈ ಹಬ್ಬ ಆಚರಿಸಲು ಯಾವ ಸಂಬಂಧವೂ ಇಲ್ಲ. ಅವಶ್ಯಕತೆಯೂ ಇಲ್ಲ.
ಈ ಹಬ್ಬದಿಂದ ರೈತರಿಗೆ ನೆರವಾಗುತ್ತದೆ. ಬೆಳೆಗೆ ತಕ್ಕ ಬೆಲೆ ನೀಡಿ ಖರೀದಿಸುತ್ತಿದ್ದೇವೆ ಎನ್ನುವ ಆಯೋಜಕರ ಮಾತು ಸತ್ಯಕ್ಕೆ ದೂರವಾಗಿದ್ದು, ತಿನ್ನುವ ಆಹಾರವನ್ನು ಈ ರೀತಿ ಬಳಸುವುದು ಅಪರಾಧ ಎಂದು ಮನವಿಯಲ್ಲಿ ಹೇಳಲಾಗಿದೆ. ಓದುಗರು ಕೂಡಾ ಈ ಮನವಿಗೆ ಒಪ್ಪುವುದಾದರೆ ಈ












Click it and Unblock the Notifications