RCB ಸೋಲಿಗೆ ಕಾರಣವಾಗಿದ್ದು ರಿಷಭ್ ಪಂತ್ ಮಾಡಿದ ಆ ನಿರ್ಧಾರ; ಏನದು?
20ನೇ ಓವರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲು 20 ರನ್ಗಳ ಅಗತ್ಯವಿದ್ದಾಗ, ಮೈದಾನದಲ್ಲಿ ಹೈವೋಲ್ಟೇಜ್ ನಾಟಕ ನಡೆಯಿತು. ಆ ಕ್ಷಣದಲ್ಲಿ, ರಿಷಭ್ ಪಂತ್ (Rishabh Pant) ತೆಗೆದುಕೊಂಡ ಆ ಒಂದು ನಿರ್ಧಾರ ಮತ್ತು ಅವರ ನಾಯಕತ್ವವು ಎಲ್ಎಸ್ಜಿ ತಂಡಕ್ಕೆ ಜಯವನ್ನು ಖಚಿತಪಡಿಸಿತು.
Video Published On: Friday, May 08, 2026, 11:20 [IST]


Click it and Unblock the Notifications