CM Siddaramaiah:ಹೈಕಮಾಂಡ್ ಹೇಳ್ದಾಗ ರಾಜೀನಾಮೆ ಕೊಡ್ತೀನಿ ಅಂದಿದ್ದೆ ಹಾಗೇ ಮಾಡಿದೆ ಎಂದು ಸಿದ್ದರಾಮಯ್ಯ
ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಪಾಲರ ಭವನದಲ್ಲಿ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಅಂತ ಘೋಷಿಸಿದ ಸಿದ್ದರಾಮಯ್ಯ. ರಾಜ್ಯಪಾಲರು ಊರಿನಲ್ಲಿಲ್ಲ, ಆದ್ದರಿಂದ ರಾಜೀನಾಮೆ ಪತ್ರವನ್ನು ಅವರ ಕಚೇರಿ, ಅವರ ಕಾರ್ಯದರ್ಶಿ ಅವರ ಬಳಿ ಕೊಟ್ಟಿದ್ದೇನೆ. ನಾನು ಮೊದಲಿಂದಲೂ ಹೇಳುತ್ತಿದ್ದೆ, ಅನೇಕ ಸಾರಿ ಹೇಳಿದ್ದೇನೆ.ಹೈಕಮಾಂಡ್ ಅವ್ರು ಯಾವಾಗ ಸೂಚಿಸ್ತಾರೆ ಆವಾಗ ರಾಜೀನಾಮೆಯನ್ನು ಕೊಡ್ತೇನೆ ಅಂತ ಹೇಳಿದ್ದೇನೆ. ಅದರ ಪ್ರಕಾರ ಮೊನ್ನೆ ಹೈಕಮಾಂಡ್ ಅವ್ರು ಹೇಳಿದ್ರು. ಹೀಗಾಗಿ ನಾನು ರಾಜೀನಾಮೆ ಸಲ್ಲಿಸ್ತಿದ್ದೇನೆ ಎಂದರು.
Video Published On: Thursday, May 28, 2026, 05:27 [IST]


Click it and Unblock the Notifications