ಮುಸ್ಲಿಮರಿಂದಲೇ ಈ ದೇಶ ಉಳಿದಿರೋದಂತೆ...ತೆಲಂಗಾಣ ಸಿಎಂ ರೇವಂತ್ ರೆಡ್ಡಿಯಿಂದ ಮುಸ್ಲಿಂರ ಗುಣಗಾನ
ಈ ಪವಿತ್ರ ತಿಂಗಳಲ್ಲಿ ನೀವು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತೀರಿ, ಸತ್ಕಾರ್ಯಗಳನ್ನು ಮಾಡುತ್ತೀರಿ ಮತ್ತು ಕುರಾನ್ ಓದುತ್ತೀರಿ... ನಾವು ಈ ದೇಶದ ಮತ್ತು ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತೇವೆ. ನಿಮ್ಮ ಪ್ರಾರ್ಥನೆಗಳ ಕಾರಣದಿಂದಲೇ ಈ ಜಗತ್ತು ಉಳಿದಿದೆ. ಒಟ್ಟಾಗಿ ನಾವು ಈ ದೇಶವನ್ನು ಮುಂದೆ ತೆಗೆದುಕೊಂಡು ಹೋಗಲು ಕೆಲಸ ಮಾಡುತ್ತಿದ್ದೇವೆ.”
Video Published On: Monday, Mar 16, 2026, 11:21 [IST]


Click it and Unblock the Notifications