ಬಂಗಾಳದಲ್ಲಿ ಅಂದು ದೀದಿ ನೆರಳಾಗಿದ್ದ ಇಂದು ದೀದಿಗೆ ನಡುಕ ಹುಟ್ಟಿಸಿರೋ ಸುವೇಂದು ಅಧಿಕಾರಿ ಯಾರು?
ಭಾರತದ ರಾಜಕಾರಣದಲ್ಲಿ ಪಶ್ಚಿಮ ಬಂಗಾಳದ ಚುನಾವಣೆ ಅಂದ್ರೆ ಅದೊಂದು ಹೈ-ವೋಲ್ಟೇಜ್ ಡ್ರಾಮಾ. 2026ರ ಚುನಾವಣೆ ಈಗ ಅಂತಿಮ ಹಂತಕ್ಕೆ ಬಂದಿದೆ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಭೇದಿಸಲು ಸುವೆಂದು ಅಧಿಕಾರಿ ಸನ್ನದ್ಧರಾಗಿದ್ದಾರೆ. ಒಂದು ಕಾಲದ ಗುರು-ಶಿಷ್ಯರು ಇಂದು ಬದ್ಧ ವೈರಿಗಳು!ದೀದಿ ಬಲಗೈ ಬಂಟ ಬಿಜೆಪಿ ಪಾಲಾಗಿದ್ದು ಹೇಗೆ?
Video Published On: Friday, May 01, 2026, 01:47 [IST]


Click it and Unblock the Notifications