ವಿಜಯ್ಗೆ ಭೇಟಿಗೆ ಮುಂದಾದ AIADMK ಶಾಸಕರು!ಟಿವಿಕೆ ಜೊತೆ ಕೈಜೋಡಿಸ್ತಾರಾ?
ಚೆನ್ನೈನಲ್ಲಿರುವ ರಾಜ್ಯಸಭಾ ನಾಯಕ ಸಿವಿ ಷಣ್ಮುಗಂ ಅವರ ಕಚೇರಿಯಲ್ಲಿ ಎಐಎಡಿಎಂಕೆ ಶಾಸಕರಲ್ಲಿ ಮೂರನೇ ಎರಡರಷ್ಟು ಜನರು ಸೇರಿದ್ದು ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಇದರಿಂದಾಗಿ ಪಕ್ಷದಲ್ಲಿ ಬಿರುಕು ಉಂಟಾಗಿರುವ ಸೂಚನೆಯಾಗಿದೆ.
Video Published On: Wednesday, May 06, 2026, 06:02 [IST]


Click it and Unblock the Notifications