ಡಿಕೆಶಿ ದೈವಭಕ್ತಿ ಮುಂದೆ ಬಿಜೆಪಿ ಆಟ ನಡೆಯಲ್ಲ! CM ಕುರ್ಚಿ ಮೇಲೆಕೂರೋ ತನಕ ಎನೂಮಿಸ್ ಆಗ್ಲಿಲ್ಲ
ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕರು ಹಿಂದೂ ವಿರೋಧಿ ಎನ್ನಲು ಸಾಧ್ಯವಿಲ್ಲ. ಹಿಂದುತ್ವ ಹೋರಾಟ ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಅವರನ್ನು ಟೀಕೆ ಮಾಡೋಕೂ ಸಾಧ್ಯವಿಲ್ಲ,ಕಾರಣ ಡಿಕೆ ಶಿವಕುಮಾರ್ ಸಿಎಂ ಕುರ್ಚಿಗೆ ಕೂರೋಕು ಮುಂಚೆ ಪೂಜೆ ಪುನಸ್ಕಾರಗಳನ್ನು ಮಾಡಿ ಮತ್ತೆ ಗಮನ ಸೆಳೆದಿದ್ದಾರೆ.
Video Published On: Thursday, Jun 04, 2026, 11:23 [IST]


Click it and Unblock the Notifications