ಆಡಿಯೋ ಬಾಂಬ್ ಬಳಿಕ ಜಮೀರ್ ಔಟ್? ಈ ಮಾಸ್ಟರ್ ಪ್ಲಾನ್ ಮಡಿದ್ದು ಡಿಕೆನಾ?
ಸಿದ್ದರಾಮಯ್ಯ ಅವರ ಪರಮಾಪ್ತ ಜಮೀರ್ ಅಹಮದ್ ಖಾನ್ ರಾಜಕೀಯ ಭವಿಷ್ಯ ಈಗ ದೆಹಲಿ ಅಂಗಳದಲ್ಲಿ ತೂಗಾಡುತ್ತಿದೆ. ದಾವಣಗೆರೆ ಬೈ-ಎಲೆಕ್ಷನ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಷಡ್ಯಂತ್ರ ರೂಪಿಸಿದ ಆರೋಪ ಜಮೀರ್ ಮೇಲಿದೆ. ಇದರ ಬೆನ್ನಲ್ಲೇ, ಜಮೀರ್ ಬದಲಿಗೆ ಎನ್.ಎ. ಹ್ಯಾರಿಸ್ಗೆ ಸಚಿವ ಸ್ಥಾನ ನೀಡಲು ತೆರೆಮರೆಯಲ್ಲಿ ಮಾಸ್ಟರ್ ಪ್ಲಾನ್ ನಡೀತಿದೆಯಾ? ಆಡಿಯೋ ರಿಲೀಸ್ ಹಿಂದೆ ಇರೋದ್ಯಾರು?
Video Published On: Tuesday, Jun 02, 2026, 07:01 [IST]


Click it and Unblock the Notifications