ಬಿಸಿಲಿಗೆ ಬೇಯುತ್ತಿದ್ದ ಉಡುಪಿಯಲ್ಲಿ ತಂಪೆರೆದ ಮಳೆ

ಉಡುಪಿ, ಏಪ್ರಿಲ್ 07: ಲಾಕ್ ಡೌನ್ ನಿಂದ ಬೇಯುತ್ತಿದ್ದ ಉಡುಪಿ ಜನರಿಗೆ ಇಂದು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಂಪಿನ ವಾತಾವರಣ ನಿರ್ಮಾಣವಾದಂತಾಗಿದೆ.

ಉಡುಪಿ ಜಿಲ್ಲೆಯ ಅಜೆಕಾರು, ಹೆಬ್ರಿ, ಮಾಳ, ಬಜಗೋಳಿ ಮೊದಲಾದೆಡೆ ಮಧ್ಯಾಹ್ನದಿಂದಲೇ ಮಳೆ ಸುರಿದಿದೆ. ಉಡುಪಿ ನಗರದಲ್ಲೂ ಗುಡುಗು ಸಹಿತ ಗಾಳಿ-ಮಳೆಯಾಗಿದೆ.

ಅಕಾಲಿಕ ಸುರಿದ ಮಳೆಯಿಂದ ಗೇರು, ಮಾವು, ಹಲಸಿನ ಬೆಳೆಗಳಿಗೆ ಹಾನಿಯುಂಟಾಗಿದ್ದು, ಮಳೆಯ ಆರ್ಭಟಕ್ಕೆ ರೈತರು ಕಂಗಾಲಾಗಿದ್ದಾರೆ.

Today Rainfall In Udupi District

ಕರಾವಳಿಯಲ್ಲಿ ಮಿಶ್ರಬೆಳೆಯಾಗಿ ಈ ಸಮಯದಲ್ಲಿ ಉದ್ದು, ಹರುಳಿ ಮತ್ತು ಹೆಸರು ಬೆಳೆಯುತ್ತಾರೆ. ಮಳೆಯಿಂದ ಬೆಳೆ ನಾಶವಾಗುವ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+