'ಎದ್ದು, ಬಿದ್ದು, ಹೋರಾಡಿ, ಗೆದ್ದು ಬಾ ಗೆಳೆಯ' ಮೊದಲ ರಾತ್ರಿಗೆ ಬ್ಯಾನರ್ ಮೂಲಕ ವಿಶ್
ಸಾಮಾನ್ಯವಾಗಿ ಗೆಳೆಯರು ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್ಗಳನ್ನು ಹಾಕಿ ಶುಭಹಾರೈಸುವುದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ. ಇನ್ನೂ ಹೆಚ್ಚು ಆತ್ಮಿಯರಾಗಿದ್ದರೆ ಅವರ ಕಾಲದ ನಂತರವೂ ಬ್ಯಾನರ್ ಹಾಕಿರುವುದಿದೆ. ಆದರೆ ಮೊದಲ ರಾತ್ರಿಗೆ ಬ್ಯಾನರ್ ಹಾಕಿ ಶುಭಕೋರಿರುವುದನ್ನು ನೀವು ಎಲ್ಲಾದರು ನೋಡಿದ್ದೀರಾ? ಈ ಪ್ರಶ್ನೆ ನಿಮಗೆ ಆಶ್ಚರ್ಯ ಮತ್ತು ಮುಜುಗರ ತಂದರೂ ಇಂಥಹದೊಂದು ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬ್ಯಾನರ್ ಫೋಟೋ ಅದೆಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲಾ. ಆದರೆ ಈ ಬ್ಯಾನರ್ ಫೋಟೋ ನೋಡಿದ ಮಂದಿ ಮಾತ್ರ ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕಿರುವುದಂತು ಸತ್ಯ.
ಈ ಬ್ಯಾನರ್ ಫೋಟೋದಲ್ಲಿ ಕುಚ್ಚೂರು ಎಂದು ಸ್ಥಳದ ಹೆಸರನ್ನು ಬರೆಯಲಾಗಿದೆ. ಅಷ್ಟಕ್ಕೂ ವೈರಲ್ ಆಗಿರುವ ಬ್ಯಾನರ್ ನಲ್ಲಿ ಏನಿದೆ ಅನ್ನೋದನ್ನು ನೀವು ಓದಿ ಬಿಡಿ.

'ನಮ್ಮ ಮುಗ್ದ ಗೆಳೆಯ
ರಸಿಕ
ಸನತ್ ಕೋಟ್ಯಾನ, ಇವರ ಮದುವೆ ನಂತರದ ಪ್ರಪ್ರಥಮ ಆಟ
ಮೊದಲ ರಾತ್ರಿಯ ಸಂಭ್ರಮ
ದಿನಾಂಕ: ಮೇ 6, 2022
ಸ್ಥಳ: ಕುಚ್ಚೂರು ತೋಟದ ಮನೆ
ಸಮಯ: ರಾತ್ರಿ 12 ಗಂಟೆಯಿಂದ

ಎದ್ದು, ಬಿದ್ದು, ಹೋರಾಡಿ
ಗೆದ್ದು ಬಾ ಗೆಳೆಯ
ನಿಮ್ಮ ಪ್ರಥಮ ರಾತ್ರಿಗೆ ಶುಭಕೋರುವವರು
ಚಿ.ತು ಸಂಘ'
ಈ ಬ್ಯಾನರ್ನಲ್ಲಿ ಯುವಕನೋರ್ವನ ಫುಲ್ ಫೋಟೋ ಕೂಡ ಹಾಕಲಾಗಿದೆ. ಹೀಗಾಗಿ ಈ ಬ್ಯಾನರ್ ಹಾಕಿರುವುದು ಸತ್ಯವೇ ಇರಬಹುದು ಎಂದು ಊಹಿಸಲಾಗಿದೆ. ಜೊತೆಗೆ ಇದರಲ್ಲಿ ಸ್ಥಳ ಕೂಡ ಉಡುಪಿಯದ್ದಾಗಿದೆ. ಹೀಗಾಗಿ ಈ ಬ್ಯಾನರ್ ಹಾಕಿರುವುದು ನಿಜ ಇರಬಹುದು. ಇದನ್ನು ಕಂಡ ಕೆಲವರು ಮುಖ ತಿರುಗಿಸಿಕೊಂಡರೆ ಇನ್ನೂ ಕೆಲವರು ನಗಾಡಿದ್ದಾರೆ.
Recommended Video
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications