ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಳ್ಳಾಡಿ- ಶರ್ಟಿನ ಗುಂಡಿ ಕಿತ್ತು, ಸ್ವಕ್ಷೇತ್ರದಲ್ಲೇ ಖಾದರ್ ಗೆ ಅವಮಾನ

|
Google Oneindia Kannada News

Recommended Video

ತಳ್ಳಾಡಿ- ಶರ್ಟಿನ ಗುಂಡಿ ಕಿತ್ತು, ಸ್ವಕ್ಷೇತ್ರದಲ್ಲೇ ಖಾದರ್ ಗೆ ಅವಮಾನ | Oneindia Kannada

ಮಂಗಳೂರು, ಅಕ್ಟೋಬರ್ 6: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿ ಖಾದರ್ ಅವರಿಗೆ ತಮ್ಮ ಸ್ವ ಕ್ಷೇತ್ರದಲ್ಲಿಯೇ ಜನರು ಬಹಿಷ್ಕಾರ ಹಾಕಿ, ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ. ಉಳ್ಳಾಲದಲ್ಲಿ ಈಚೆಗೆ ಕೊಲೆಯಾದ ಜುಬೇರ್ ಮನೆಗೆ ಭೇಟಿ ನೀಡಲು ಸಚಿವ ಯು.ಟಿ. ಖಾದರ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಮಂಗಳೂರಲ್ಲಿ ಐಸಿಸ್ ಚಟುವಟಿಕೆ: ಹೇಳಿಕೆಗೆ ಖಾದರ್ ಗರಂಮಂಗಳೂರಲ್ಲಿ ಐಸಿಸ್ ಚಟುವಟಿಕೆ: ಹೇಳಿಕೆಗೆ ಖಾದರ್ ಗರಂ

ಉಳ್ಳಾಲದ ಮುಕ್ಕಚ್ಚೇರಿಯ ಕಿಲೇರಿಯಾ ನಗರ ಎಂಬಲ್ಲಿರುವ ಜುಬೇರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವ ಯು.ಟಿ.ಖಾದರ್ ಶುಕ್ರವಾರ ಸಂಜೆ ತೆರಳಿದ್ದರು.

Minister UT Khader insulted in his constituency

ಈ ಸಂದರ್ಭದಲ್ಲಿ ಸ್ಥಳೀಯರು ಸಚಿವ ಯು.ಟಿ ಖಾದರ್ ಅವರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದರು. ಜುಬೇರ್ ಅಂತ್ಯಸಂಸ್ಕಾರಕ್ಕೂ ಬಾರದ ಸಚಿವ ಯು.ಟಿ.ಖಾದರ್ ಈಗ ಮನೆಗೆ ಭೇಟಿ ನೀಡಲು ಬಂದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳೀಯರಿಗೂ ಹಾಗೂ ಯು.ಟಿ ಖಾದರ್ ಬೆಂಬಲಿಗರಿಗೂ ಮಾತಿನ ಚಕಮಕಿ ನಡೆದು, ಘರ್ಷಣೆ ನಡೆಯಿತು.

ಉದ್ರಿಕ್ತರಲ್ಲಿ ಕೆಲವರು ಖಾದರ್ ಅವರನ್ನು ತಳ್ಳಿ, ಶರ್ಟಿನ ಗುಂಡಿಗಳನ್ನೂ ಕಿತ್ತು ಹಾಕಿದರು. ಸಚಿವರ ಕಾರಿಗೆ ಉದ್ರಿಕ್ತರು ಕಲ್ಲೆಸೆಯಲು ಮುಂದಾದಾಗ ಪೊಲೀಸರ ರಕ್ಷಣೆಯಲ್ಲಿ ಖಾದರ್ ಸ್ಥಳದಿಂದ ಹೊರಟರು.

English summary
Minister UT Khader insulted in his constituency on Friday. He went to visit deceased Zuber house. But local people opposed his visit and insulted him in Ullala Mukkacheri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X