ಬಿಜಾಪುರ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಬಿಜಾಪುರದ ಹಾಲಿ ಸಂಸದ ರಮೇಶ ಚಂದ್ರಪ್ಪ ಜಿಗಜಿಣಿಗಿ (ಬಿಜೆಪಿ)
ಬಿಜಾಪುರ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ರಮೇಶ್ ಜಿಗಜಿಣಗಿ, ಕಾಂಗ್ರೆಸ್: ಪ್ರಕಾಶ್ ರಾಥೋಡ್, ಜೆಡಿಎಸ್: ಕೆಎಸ್ ಶಿವರಾಂ

1) ಮುದ್ದೇಬಿಹಾಳ - ಕಾಂಗ್ರೆಸ್ ಶಾಸಕ ಅಪ್ಪಾಜಿ (ಸಿಎನ್ ನಾಡಗೌಡ)
2) ದೇವರಹಿಪ್ಪರಗಿ - ಕಾಂಗ್ರೆಸ್ ಶಾಸಕ ಎಎಸ್ ಪಾಟೀಲ್
3) ಬಸವನ ಬಾಗೇವಾಡಿ - ಕಾಂಗ್ರೆಸ್ ಶಾಸಕ ಶಿವಾನಂದ ಎಸ್ ಪಾಟೀಲ್
4) ಬಬಲೇಶ್ವರ - ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್
5) ಬಿಜಾಪುರ ನಗರ - ಜೆಡಿಎಸ್ ಶಾಸಕ ಮಕಬುಲ್ ಇಕ್ಬಾಲ್
6) ನಾಗಠಾಣ - ಕಾಂಗ್ರೆಸ್ ಶಾಸಕ ಅಲಗೂರು (ರಾಜು)
7) ಇಂಡಿ - ಕಾಂಗ್ರೆಸ್ ಶಾಸಕ ಯಶವಂತಗೌಡ ವಿ ಪಾಟೀಲ್
8) ಸಿಂಧಗಿ - ಬಿಜೆಪಿ ಶಾಸಕ ರಮೇಶ್ ಭೂಸನೂರು
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
* ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ
1951: (ಬಿಜಾಪುರ ಉತ್ತರ) ರಾಜಾರಾಂ ಗಿರಿಧರಲಾಲ್ ದುಬೆ (ಕಾಂಗ್ರೆಸ್)
(ಬಿಜಾಪುರ ದಕ್ಷಿಣ) ಬಿದರಿ ರಾಮಪ್ಪ ಬಾಳಪ್ಪ (ಕಾಂಗ್ರೆಸ್)
* ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1957: (ಬಿಜಾಪುರ ಉತ್ತರ) ಸುಗಂಧಿ ಮುರಿಗಪ್ಪ ಸಿದ್ದಪ್ಪ (ಕಾಂಗ್ರೆಸ್)
(ಬಿಜಾಪುರ ದಕ್ಷಿಣ) ಬಿದರಿ ರಾಮಪ್ಪ ಬಾಳಪ್ಪ (ಕಾಂಗ್ರೆಸ್)
1962: (ಬಿಜಾಪುರ ಉತ್ತರ) ರಾಜಾರಾಂ ಗಿರಿಧರಲಾಲ್ ದುಬೆ (ಕಾಂಗ್ರೆಸ್)
(ಬಿಜಾಪುರ ದಕ್ಷಿಣ) ಸಂಗಣ್ಣಗೌಡ ಬಸಣ್ಣಗೌಡ ಪಾಟೀಲ್ (ಕಾಂಗ್ರೆಸ್)
1967: ಜಿಡಿ ಪಾಟೀಲ್ (ಸ್ವತಂತ್ರ ಪಾರ್ಟಿ)
1971: ಭೀಮಪ್ಪ ಎಲ್ಲಪ್ಪ ಚೌಧರಿ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಚೌಧರಿ ಕಳಿಂಗಪ್ಪ ಭೀಮಣ್ಣ (ಕಾಂಗ್ರೆಸ್)
1980: ಚೌಧರಿ ಕಳಿಂಗಪ್ಪ ಭೀಮಣ್ಣ (ಕಾಂಗ್ರೆಸ್)
1984: ಗುರಡ್ಡಿ ಶಿವಶಂಕರಪ್ಪ ಮಲ್ಲಪ್ಪ (ಜನತಾ ಪಾರ್ಟಿ)
1989: ಗುಡದಿನ್ನಿ ಬಸಗೊಂಡಪ್ಪ ಕಾಡಪ್ಪ (ಕಾಂಗ್ರೆಸ್)
1991: ಗುಡದಿನ್ನಿ ಬಸಗೊಂಡಪ್ಪ ಕಾಡಪ್ಪ (ಕಾಂಗ್ರೆಸ್)
1996: ಪಾಟೀಲ್ ಬಸಣ್ಣಗೌಡ ರುದ್ರಗೌಡ (ಜನತಾ ದಳ)
1998: ಪಾಟೀಲ್ ಮಲ್ಲಣ್ಣಗೌಡ ಬಸಣ್ಣಗೌಡ (ಕಾಂಗ್ರೆಸ್)
1999: ಬಸನಗೌಡ ಪಾಟೀಲ್ ಯತ್ನಾಳ್ (ಬಿಜೆಪಿ)
2004: ಬಸನಗೌಡ ಪಾಟೀಲ್ ಯತ್ನಾಳ್ (ಬಿಜೆಪಿ)
2009: ರಮೇಶ ಚಂದ್ರಪ್ಪ ಜಿಗಜಿಣಿಗಿ (ಬಿಜೆಪಿ)
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications