ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ-2012
ಬೆಂಗಳೂರು, ಫೆ.6: ಕರ್ನಾಟಕ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2012 ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ ಈ ಪುಟದಲ್ಲಿದೆ.
ಜೀವಮಾನದ ಸಾಧನೆ : ವಿಶೇಷ ಪ್ರಶಸ್ತಿ ಎಚ್ ಎಸ್ ಬಲರಾಂ, ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ
ವಾರ್ಷಿಕ ಪ್ರಶಸ್ತಿಗಳ ಪೂರ್ಣ ಪಟ್ಟಿ

1. ತಿಮ್ಮಪ್ಪ ಭಟ್, (ಉತ್ತರ ಕನ್ನಡ), ಸಂಪಾದಕರು, ವಿಜಯವಾಣಿ
2. ಇ.ವಿ. ಸತ್ಯನಾರಾಯಣ, (ಶಿವಮೊಗ್ಗ), ನಿವೃತ್ತ ಸುದ್ದಿ ಸಂಪಾದಕರು, ಪ್ರಜಾವಾಣಿ
3. ಯಗಟಿ ಕೃಷ್ಣಮೂರ್ತಿ, (ಬೆಂಗಳೂರು)
4. ಅನಂತ ಚಿನಿವಾರ್, (ಶಿವಮೊಗ್ಗ), ಪ್ರಧಾನ ಸಂಪಾದಕರು, ಸುವರ್ಣ ನ್ಯೂಸ್ 24x7
5. ಬಿ.ಎಂ. ಹನೀಫ್, (ದಕ್ಷಿಣ ಕನ್ನಡ)
6. ಕೆ.ಎಸ್. ಶಾಂತರಾಮರಾವ್, (ಬೆಂಗಳೂರು), ಹಿರಿಯ ಛಾಯಾಚಿತ್ರಗ್ರಾಹಕರು
7. ಮು. ಷಣ್ಮುಗಂ, (ತುಮಕೂರು)
8. ಖಾದ್ರಿ ಎಸ್ ಅಚ್ಯುತನ್, (ಮಂಡ್ಯ), ನಿವೃತ್ತ ನಿರ್ದೇಶಕರು, ದೂರದರ್ಶನ
9. ಜಿ.ಎನ್. ಮೋಹನ್, (ತುಮಕೂರು)
10. ಬಿ.ಆರ್. ಶ್ರೀಕಾಂತ್, (ಕೋಲಾರ)
11. ರೂಪಾ ರಾಜೀವ್ ರಾವ್, (ಬೆಂಗಳೂರು)
12. ಜಿ.ಎಸ್. ನಾರಾಯಣ ರಾವ್ (ಜೆಸುನಾ), (ಕೋಲಾರ)
13. ಜಿ.ವಿ. ಚೂಡಾನಾಥ ಅಯ್ಯರ್, (ಚಿಕ್ಕಮಗಳೂರು)
14. ಸುರೇಂದ್ರ ಎಸ್. ವಾಗ್ಳೆ, (ದಕ್ಷಿಣ ಕನ್ನಡ), ವಿಜಯವಾಣಿ
15. ಮಲ್ಲಿಕಾರ್ಜುನ ಸಿದ್ದಣ್ಣವರ, (ಬಾಗಲಕೋಟೆ)
16. ರೌಫ್ ಅಹಮದ್ .ಎ ಹಳ್ಳೂರ್, (ಬಾಗಲಕೋಟೆ) ವರದಿಗಾರರು, ಈಟಿವಿ ಉರ್ದು
17. ಬಿ. ವೆಂಕಟಸಿಂಗ್, (ರಾಯಚೂರು), ಮುಖ್ಯ ವರದಿಗಾರರು, ಸುದ್ದಿ ಮೂಲ
18. ಚೆಲುವರಾಜು, (ರಾಮನಗರ)
19. ಹೆಚ್. ಎಸ್. ವೃಷಭರಾಜ್, (ತುಮಕೂರು)
20. ಬಿ.ಎಂ. ಪದಕಿ, (ಹುಬ್ಬಳ್ಳಿ)
-
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications