IPS Transfer: ಹೊಸ ವರ್ಷಕ್ಕೆ 37 IPS ಅಧಿಕಾರಿಗಳ ವರ್ಗಾವಣೆ, 46 IAS ಅಧಿಕಾರಿಗಳಿಗೆ ಬಡ್ತಿ: ಸರ್ಕಾರದ ಆದೇಶ
ಬೆಂಗಳೂರು, ಡಿಸೆಂಬರ್ 31: ಕರ್ನಾಟಕ ರಾಜ್ಯ ಸರ್ಕಾರವು ಹೊಸ ವರ್ಷಕ್ಕೆ ಹಲವು ಐಎಎಸ್ ಅಧಿಕಾರಿಗಳಿಗೆ ಸಿಹಿ ಸುದ್ದಿ ನೀಡಿದೆ. ಕಾರಣ ಅವರನ್ನು ವೇತನ ಶ್ರೇಣಿ ಸಹಿತಿ ಬಡ್ತಿ ನೀಡಿದೆ. ಇದೇ ವೇಳೆ ಕೆಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಆದೇಶ ಹೊರಡಿಸಲಾಗಿದೆ.
ಹೌದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ವರ್ಷದ ಜನವರಿ 1ರಿಂದ ಜಾರಿಗೆ ಬರುವಂತೆ ಮೇಜರ್ ಸರ್ಜರಿ ಮಾಡಲಾಗಿದೆ. 37 ಐಪಿಎಸ್ ಅಧಿಕಾರಿಗಳ ವರ್ಗಾವಣೆ (IPS officers tranfers) ಮತ್ತು 46 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಪ್ರಕಟಿಸಿದೆ.
ಈ ಮೂಲಕ ಹೊಸ ವರ್ಷಕ್ಕೆ 46 ಐಎಎಸ್ ಅಧಿಕಾರಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಉಳಿದಂತೆ ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆಯ ಆದೇಶ ನೀಡಿದೆ.

ವರ್ಗಾವಣೆಗೊಂಡ 37 ಐಪಿಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ
* ಅಲೋಕ್ ಕುಮಾರ್- ರಸ್ತೆ ಸುರಕ್ಷತಾ ವಿಭಾಗದ ವಿಶೇಷ ಆಯುಕ್ತ
* ಕಮಲ್ ಪಂತ್- ನೇಮಕಾತಿ ವಿಭಾಗದ ಡಿಜಿಪಿ
* ಸೀಮಂತ್ ಕುಮಾರ್ ಸಿಂಗ್- ಎಡಿಜಿಪಿ, ಬಿಎಂಟಿಎಫ್
* ತ್ಯಾಗರಾಜನ್- ಪೂರ್ವ ವಲಯ ಐಜಿಪಿ
* ಅಮಿತ್ ಸಿಂಗ್- ಪಶ್ಚಿಮ ವಲಯ ಐಜಿಪಿ
* ರವಿಕುಮಾರ್- ಇಂಟಲಿಜೆನ್ಸ್ ಡಿಐಜಿ
* ಹರಿಶೇಖರನ್- ಎಡಿಜಿಪಿ, ಹೋಂಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್
* ನಂಜುಂಡಸ್ವಾಮಿ- ಅಗ್ನಿಶಾಮಕ ಮತ್ತು ತುರ್ತು ಸೇವೆ ಎಡಿಜಿಪಿ
* ದಿವ್ಯಾ ವಿ.ಗೋಪಿನಾಥ್- ಪೊಲೀಸ್ ಉಪ ಮಹಾನಿರೀಕ್ಷಕರು ಮತ್ತು ನಿರ್ದೇಶಕರು, ವಿಧಿವಿಜ್ಞಾನ ಪ್ರಯೋಗಾಲಯ
* ಸುಧೀರ್ ಕುಮಾರ್ ರೆಡ್ಡಿ- ಪೊಲೀಸ್ ಜನರಲ್, ಅರಣ್ಯ ಕೋಶ, ಅಪರಾಧ ತನಿಖಾ ಇಲಾಖೆ
* ಚಂದ್ರಗುಪ್ತಾ- ಬೆಂಗಳೂರು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ
* ಶಾಂತನು ಸಿನ್ಹಾ- ಪೊಲೀಸ್ ಉಪ ಮಹಾನಿರೀಕ್ಷಕರು

ಬಡ್ತಿ ಪಡೆದ 46 ಐಎಎಸ್ ಅಧಿಕಾರಿಗಳ ಪಟ್ಟಿ, ಮಾಹಿತಿ
* ಅರವಿಂದ ಶ್ರೀವತ್ಸ
* ಅಂಜುಮ್ ಪರ್ವೇಜ್
* ಮಂಜುನಾಥ್ ಪ್ರಸಾದ್
* ಶ್ರೀಕರ್
* ಬಿ.ಬಿ.ಕಾವೇರಿ
* ಸುಷ್ಮಾ ಗೋಡಬೋಲೆ
* ದೀಪ್ತಿ ಆದಿತ್ಯ
* ಡಿಸಿಎಂರ ಕಾರ್ಯದರ್ಶಿ ರಾಜೇಂದ್ರ ಚೋಳನ್
* ಉಜ್ವಲ್ ಕುಮಾರ್ಘೋಷ್
* ಎಂ. ದೀಪಾ
* ಟಿ.ಎಚ್.ಎಂ ಕುಮಾರ್
* ಎಸ್.ಬಿ. ಶೆಟ್ಟೆಣ್ಣವರ್
* ಜಿ. ಅಭಿರಾಮ್ ಶಂಕರ್
* ಸಿಂಧೂ ಬಿ ರೂಪೇಶ್
* ಎಂ. ಕುರ್ಮಾ ರಾವ್
* ಡಾ. ಆರ್. ರಾಗಪ್ರಿಯ
* ಪಿ. ಅನಿರುದ್ಧ ಶ್ರವಣ್
* ಪೊಮ್ಮಲ ಸುನಿಲ್ ಕುಮಾರ್
* ರಾಣಿ ಕೊರ್ಲ ಪಾಟಿ
* ಬಿ.ಶರತ್
* ಸಿ.ಎನ್. ಸುಧೀಂದ್ರ
* ಟಿ.ಕೆ. ಸ್ವರೂಪ
* ಎಂ.ಎಸ್. ದಿವಾಕರ
* ಬಿ. ಫೌಂಜಿಯಾ ತರನ್ನಮ್
* ಜಿ. ಲಕ್ಷ್ಮಿಕಾಂತ್ ರೆಡ್ಡಿ
* ಟಿ. ಭೂಬಾಲನ್
* ಕೆ. ನಿತೀಶ್
* ಕೆ. ಲಕ್ಷ್ಮಿಪ್ರಿಯ
* ಮೊಹಮ್ಮದ್ ರೋಷನ್
* ಡಾ.ಬಿ. ಸುಶೀಲ
* ಶಿಲಾ ಶರ್ಮಾ
* ಕೆ. ನಾಗೇಂದ್ರ ಪ್ರಸಾದ್
* ಡಾ.ಕುಮಾರ
* ಟಿ. ವೆಂಕಟೇಶ್
* ಅನ್ಮೂಲ್ ಜೈನ್
* ಲ್ಯಾವಿಶ್ ಅರ್ಡಿಯಾ
* ರಿಷಿ ಆನಂದ್
* ಎಚ್.ಎಸ್. ಕೀರ್ತನಾ
*ಅಲಿ ಅಕ್ರಮ್ ಶಾ
* ಗಿಟ್ಟೆ ಮಾಧವ್
* ಅವಿನಾಶ್ ಸಂಜೀವನ್
* ಎನ್. ರೇವಂತ
* ರುಚಿ ಬಿಂದಾಲ್
* ಖುಷ್ಬು ಚೌಧರಿ
* ರಾಂದೀಪ್ ಚೌಧರಿಗೆ
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications