ಫಿಟ್ನೆಸ್ ಕಳೆದುಕೊಂಡ ಮಾಸ್ಟರ್ಗೆ ನೆರವು ಬೇಕಿದೆ
ಬೆಂಗಳೂರು, ಜುಲೈ, 26: ಬಾಡಿ ಬಿಲ್ಡರ್ ಆಗಿ, ಫಿಟ್ನೆಸ್ ಕೋಚ್ ಆಗಿ ಜನಮನ್ನಣೆ ಗಳಿಸಿದ್ದ ವ್ಯಕ್ತಿಯನ್ನು ಕ್ಯಾನ್ಸರ್ ಮಹಾಮಾರಿ ಹಿಡಿದುಕೊಂಡಿದೆ. ಬೆಂಗಳೂರಿನ ಇಂದಿರಾ ನಗರದಲ್ಲಿ ನೂರಾರು ಜನರಿಗೆ ತರಬೇತಿ ನೀಡಿದ ವ್ಯಕ್ತಿ ರವಿ ಇಂದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
ಇದಕ್ಕಿದ್ದಂತೆ ರವಿ ಅವರ ಆರೋಗ್ಯದಲ್ಲಿ ಏರು ಪೇರು ಕಂಡುಬಂದಿದೆ. ಹತ್ತಿರವಿದ್ದ ಎಲ್ಲ ಆಸ್ಪತ್ರೆಗಳನ್ನು ಸುತ್ತಿದ ನಂತರ ರವಿ ಬದುಕಲ್ಲಿ ಕ್ಯಾನ್ಸರ್ ಎಂಬ ಕರಾಳ ಮುಖ ಕಂಡಿತ್ತು.[ಕ್ಯಾನ್ಸರ್ ಪೀಡಿತರಿಗೆ ರಾಮಬಾಣ ಹನುಮಫಲ!]

ನಾಲ್ಕು ವರ್ಷಗಳ ಆಸ್ಪತ್ರೆಯ ಸುತ್ತಾಟದ ಬದುಕು ರವಿ ಅವರನ್ನು ಹೈರಾಣ ಮಾಡಿತ್ತು. ಅಂತಿಮವಾಗಿ ಜರ್ಜರಿತರಾಗುವ ಕ್ಷಣವೂ ಬಂದು ಬಿಟ್ಟಿತು. ರವಿ ಅವರಿಗೆ ಬೆನ್ನು ಹುರಿಯ ಕ್ಯಾನ್ಸರ್ ಅಮರಿಕೊಂಡಿತ್ತು.[ಕ್ಯಾನ್ಸರ್ ಪೀಡಿತ ಬಾಲಕನಿಗೆ ನೆರವಿನ ಹಸ್ತ ಬೇಕಿದೆ]
ತಿಂಗಳಿಗೆ ದುಡಿಯುತ್ತಿದ್ದ 15 ಸಾವಿರ ರು. ಹಣದಲ್ಲಿ ರವಿಯವರೇ ಕುಟುಂಬವನ್ನು ನಡೆಸಬೇಕು. ಆರೋಗ್ಯವೂ ಕೈ ಕೊಟ್ಟಿದ್ದರಿಂದ ದುಡಿಮೆಯೂ ಅಸಾಧ್ಯ ಎಂಬ ಸ್ಥಿತಿ. ಬದುಕು ಮೂರಾಬಟ್ಟೆಯಾಗಿತ್ತು. ಈ ಸಮಯ ರವಿಯವರ ನೆರವಿಗೆ ನಿಂತಿದ್ದು ಎಚ್ ಸಿಜಿ ಫೌಂಡೇಶನ್.

2006 ರಲ್ಲಿ ಬೆಂಗಳೂರಲ್ಲಿ ಆರಂಭವಾದ ಎಚ್ ಸಿಜಿ ಫೌಂಡೇಶನ್ ಮಾರಕ ರೋಗಕ್ಕೆ ತುತ್ತಾದವರ ನರವಿಗೆ ನಿಂತುಕೊಂಡೆ ಬಂದಿದೆ. ಸುಮಾರು 3000 ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುತ್ತಿದೆ.[ಬೀದರ್ನ ಈ ಬಾಲಕನ ಜೀವ ದಾನಿಗಳ ಕೈಯಲ್ಲಿದೆ]
ಒಂದು ಕಾಲದ ಫಿಟ್ನೆಸ್ ಮಾಸ್ಟರ್ ಇದೀಗ ಫಿಟ್ನೆಸ್ ಕಳೆದುಕೊಂಡಿದ್ದಾರೆ. ಅವರ ಜೀವನ ಮೊದಲಿನ ಹಂತಕ್ಕೆ ಬರಲು ನಿಮ್ಮ ನೆರವು ಅತ್ಯಗತ್ಯ. ರವಿ ಸಹಾಯಕ್ಕೆ ಆನ್ ಲೈನ್ ಕ್ಯಾಂಪೇನ್ ಆರಂಭವಾಗಿದ್ದು ನೀವು ಸಹಾಯ ಮಾಡಬಹುದು.
ಸಹಾಯ ಮಾಡಲು ಮತ್ತು ಹೆಚ್ಚಿನ ಮಾಹಿತಿಗೆ
-
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ












Click it and Unblock the Notifications