ನೊಬೆಲ್ ಪುರಸ್ಕೃತ ಮಾರ್ಕ್ವೆಜ್ ಟ್ವೀಟ್ ಸ್ಮರಣೆ
ಮೆಕ್ಸಿಕೋ, ಏ.18: 'ಒನ್ ಹಂಡ್ರಡ್ ಇಯರ್ ಆಫ್ ಸಾಲಿಟ್ಯೂಡ್' ಎಂಬ ಮಾಸ್ಟರ್ ಪೀಸ್ ನೀಡಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರು ಗುರುವಾರ ತಮ್ಮ 87ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
ಮಾರ್ಕ್ವೆಜ್ ಅವರು ತಮ್ಮ ಹುಟ್ಟೂರಾದ ಮೆಕ್ಸಿಕೋ ನಗರದಲ್ಲಿನ ತಮ್ಮ ನಿವಾಸದಲ್ಲಿ ಗುರುವಾರ ನಿಧನಹೊಂದಿದರು. ನ್ಯುಮೋನಿಯಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾರ್ಕ್ವೆಜ್ ಅವರು ಕಳೆದ ವಾರವಷ್ಟೇ ಬಿಡುಗಡೆಗೊಂಡು ಮನೆಗೆ ಮರಳಿದ್ದರು. ಮಾರ್ಕ್ವೆಜ್ ಅಜ್ಜನಿಗೆ ಕನ್ನಡದ ಯುವ ಕವಿ ರಾಜೇಂದ್ರ ಪ್ರಸಾದ್ ಅವರ ನಮನ
ಪ್ರೀತಿ, ಮಮತೆ, ಕಾರುಣ್ಯ ಹಾಗೂ ಮಾನವೀಯತೆಯ ಉನ್ನತ ಮೌಲ್ಯಗಳನ್ನು ಒಳಗೊಂಡ ಮಾರ್ಕ್ವೆಜ್ ಅವರ ಕಥೆಗಳಲ್ಲಿ ಲ್ಯಾಟಿನ್ ಅಮೆರಿಕದ ಬದುಕಿನ ಸಮಗ್ರ ಚಿತ್ರಣ ಸಿಗುತ್ತಿತ್ತು. ವಿಶ್ವಾದ್ಯಂತದ ಲಕ್ಷಾಂತರ ಜನರ ಮೆಚ್ಚುಗೆಗೆ, ಅಭಿಮಾನಕ್ಕೆ ಮಾಕ್ವೆಜ್ ಅವರ ಕಥೆಗಳು ಪಾತ್ರವಾಗಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಾರ್ಕ್ವೆಜ್ ಅವರ ಸ್ಮರಣೆ ಇಂದು ಜಾರಿಯಲ್ಲಿದೆ.

ಮಹೋನ್ನತ ಕೃತಿಗಳನ್ನು ಓದುಗರಿಗೆ ನೀಡಿದ್ದಾರೆ
One Hundred Years of Solitude ಅಲ್ಲದೆ The General in his Labyrinth (1989), The Autumn of the Patriarch (1975), Chronicle of a Death Foretold (1981), Love in the time of Cholera (1985), The General in his Labyrinth (1989) ಮಹೋನ್ನತ ಕೃತಿಗಳನ್ನು ಓದುಗರಿಗೆ ನೀಡಿದ್ದಾರೆ.

ಲವ್ ಇನ್ ದ ಟೈಮ್ ಆಫ್ ಕಾಲರ
ರವಿಬೆಳೆಗೆರೆ ಅವರ ಮಾಂಡೋವಿ ಕಾದಂಬರಿ, ಪ್ರಖ್ಯಾತ ಲೇಖಕ 'ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್' (Gabriel José de la Concordia García Márquez) ಅವರ 'ಲವ್ ಇನ್ ದ ಟೈಮ್ ಆಫ್ ಕಾಲರ' ಕಾದಂಬರಿಯ ಪ್ರೇರಣೆ.
|
ನೆರೂಡಾ ಅವರಿಂದ ಪ್ರಶಂಸೆ ಪಡೆದಿದ್ದ ಮಾರ್ಕ್ವೆಜ್
ಚಿಲಿದೇಶದ ನೋಬೆಲ್ ಪ್ರಶಸ್ತಿವಿಜೇತ ಕವಿ ಪಾಬ್ಲೋ ನೆರೂಡಾ ಅವರಿಂದ ಪ್ರಶಂಸೆ ಪಡೆದಿದ್ದ ಮಾರ್ಕ್ವೆಜ್
|
ಮಾರ್ಕ್ವೆಜ್ ನಗೆ ಹಗೆಯನ್ನು ಕೊಲ್ಲುತ್ತಿತ್ತು
ಮಾರ್ಕ್ವೆಜ್ ನಗೆ ಹಗೆಯನ್ನು ಕೊಲ್ಲುತ್ತಿತ್ತು, ನಾನಂತೂ ಮನ ಸೋತಿದ್ದೆ
|
ಮಾರ್ಕ್ವೆಜ್ ಕೃತಿಗಳ ಮಾಂತ್ರಿಕ ಸೆಳೆತ
ಮಾರ್ಕ್ವೆಜ್ ಕೃತಿಗಳ ಮಾಂತ್ರಿಕ ಸೆಳೆತದಿಂದ ಯಾರೂ ತಪ್ಪಿಸಿಕೊಳ್ಳಲಾರರು. ಬದುಕನ್ನು ಪ್ರೀತಿಸಲು ಹೇಳಿಕೊಟ್ಟ ದೇವರು
|
ಸಾವು ಆತನನ್ನು ಕಾಡಲಿಲ್ಲ
ಸಾವು ಆತನನ್ನು ಕಾಡಲಿಲ್ಲ ಕಾಡಿದ್ದು ಬದುಕು ಮಾತ್ರ
|
ಶೋಭಾ ಡೇ ಅವರ ನೆನಪಲ್ಲಿ ಮಾರ್ಕ್ವೆಜ್
ಲೇಖಕಿ ಶೋಭಾ ಡೇ ಅವರ ನೆನಪಲ್ಲಿ ಮಾರ್ಕ್ವೆಜ್
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications