ನೊಬೆಲ್ ಪುರಸ್ಕೃತ ಮಾರ್ಕ್ವೆಜ್ ಟ್ವೀಟ್ ಸ್ಮರಣೆ
ಮೆಕ್ಸಿಕೋ, ಏ.18: 'ಒನ್ ಹಂಡ್ರಡ್ ಇಯರ್ ಆಫ್ ಸಾಲಿಟ್ಯೂಡ್' ಎಂಬ ಮಾಸ್ಟರ್ ಪೀಸ್ ನೀಡಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರು ಗುರುವಾರ ತಮ್ಮ 87ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
ಮಾರ್ಕ್ವೆಜ್ ಅವರು ತಮ್ಮ ಹುಟ್ಟೂರಾದ ಮೆಕ್ಸಿಕೋ ನಗರದಲ್ಲಿನ ತಮ್ಮ ನಿವಾಸದಲ್ಲಿ ಗುರುವಾರ ನಿಧನಹೊಂದಿದರು. ನ್ಯುಮೋನಿಯಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾರ್ಕ್ವೆಜ್ ಅವರು ಕಳೆದ ವಾರವಷ್ಟೇ ಬಿಡುಗಡೆಗೊಂಡು ಮನೆಗೆ ಮರಳಿದ್ದರು. ಮಾರ್ಕ್ವೆಜ್ ಅಜ್ಜನಿಗೆ ಕನ್ನಡದ ಯುವ ಕವಿ ರಾಜೇಂದ್ರ ಪ್ರಸಾದ್ ಅವರ ನಮನ
ಪ್ರೀತಿ, ಮಮತೆ, ಕಾರುಣ್ಯ ಹಾಗೂ ಮಾನವೀಯತೆಯ ಉನ್ನತ ಮೌಲ್ಯಗಳನ್ನು ಒಳಗೊಂಡ ಮಾರ್ಕ್ವೆಜ್ ಅವರ ಕಥೆಗಳಲ್ಲಿ ಲ್ಯಾಟಿನ್ ಅಮೆರಿಕದ ಬದುಕಿನ ಸಮಗ್ರ ಚಿತ್ರಣ ಸಿಗುತ್ತಿತ್ತು. ವಿಶ್ವಾದ್ಯಂತದ ಲಕ್ಷಾಂತರ ಜನರ ಮೆಚ್ಚುಗೆಗೆ, ಅಭಿಮಾನಕ್ಕೆ ಮಾಕ್ವೆಜ್ ಅವರ ಕಥೆಗಳು ಪಾತ್ರವಾಗಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಾರ್ಕ್ವೆಜ್ ಅವರ ಸ್ಮರಣೆ ಇಂದು ಜಾರಿಯಲ್ಲಿದೆ.

ಮಹೋನ್ನತ ಕೃತಿಗಳನ್ನು ಓದುಗರಿಗೆ ನೀಡಿದ್ದಾರೆ
One Hundred Years of Solitude ಅಲ್ಲದೆ The General in his Labyrinth (1989), The Autumn of the Patriarch (1975), Chronicle of a Death Foretold (1981), Love in the time of Cholera (1985), The General in his Labyrinth (1989) ಮಹೋನ್ನತ ಕೃತಿಗಳನ್ನು ಓದುಗರಿಗೆ ನೀಡಿದ್ದಾರೆ.

ಲವ್ ಇನ್ ದ ಟೈಮ್ ಆಫ್ ಕಾಲರ
ರವಿಬೆಳೆಗೆರೆ ಅವರ ಮಾಂಡೋವಿ ಕಾದಂಬರಿ, ಪ್ರಖ್ಯಾತ ಲೇಖಕ 'ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್' (Gabriel José de la Concordia García Márquez) ಅವರ 'ಲವ್ ಇನ್ ದ ಟೈಮ್ ಆಫ್ ಕಾಲರ' ಕಾದಂಬರಿಯ ಪ್ರೇರಣೆ.
|
ನೆರೂಡಾ ಅವರಿಂದ ಪ್ರಶಂಸೆ ಪಡೆದಿದ್ದ ಮಾರ್ಕ್ವೆಜ್
ಚಿಲಿದೇಶದ ನೋಬೆಲ್ ಪ್ರಶಸ್ತಿವಿಜೇತ ಕವಿ ಪಾಬ್ಲೋ ನೆರೂಡಾ ಅವರಿಂದ ಪ್ರಶಂಸೆ ಪಡೆದಿದ್ದ ಮಾರ್ಕ್ವೆಜ್
|
ಮಾರ್ಕ್ವೆಜ್ ನಗೆ ಹಗೆಯನ್ನು ಕೊಲ್ಲುತ್ತಿತ್ತು
ಮಾರ್ಕ್ವೆಜ್ ನಗೆ ಹಗೆಯನ್ನು ಕೊಲ್ಲುತ್ತಿತ್ತು, ನಾನಂತೂ ಮನ ಸೋತಿದ್ದೆ
|
ಮಾರ್ಕ್ವೆಜ್ ಕೃತಿಗಳ ಮಾಂತ್ರಿಕ ಸೆಳೆತ
ಮಾರ್ಕ್ವೆಜ್ ಕೃತಿಗಳ ಮಾಂತ್ರಿಕ ಸೆಳೆತದಿಂದ ಯಾರೂ ತಪ್ಪಿಸಿಕೊಳ್ಳಲಾರರು. ಬದುಕನ್ನು ಪ್ರೀತಿಸಲು ಹೇಳಿಕೊಟ್ಟ ದೇವರು
|
ಸಾವು ಆತನನ್ನು ಕಾಡಲಿಲ್ಲ
ಸಾವು ಆತನನ್ನು ಕಾಡಲಿಲ್ಲ ಕಾಡಿದ್ದು ಬದುಕು ಮಾತ್ರ
|
ಶೋಭಾ ಡೇ ಅವರ ನೆನಪಲ್ಲಿ ಮಾರ್ಕ್ವೆಜ್
ಲೇಖಕಿ ಶೋಭಾ ಡೇ ಅವರ ನೆನಪಲ್ಲಿ ಮಾರ್ಕ್ವೆಜ್
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications