ಚಿತ್ರಗಳಲ್ಲಿ: ಅಫ್ಘಾನ್ ನಿರಾಶ್ರಿತರ ದೈನ್ಯತೆ, ಭಾರತದ ನೆರವು
ಬೆಂಗಳೂರು, ಮೇ.6: ಅಫ್ಘಾನಿಸ್ತಾನದ ಈಶಾನ್ಯ ಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೀಕರ ಭೂ ಕುಸಿತದಿಂದ ನಿರಾಶ್ರಿತರಾದವರ ನೆರವು ಹಲವು ರಾಷ್ಟ್ರಗಳು ಧಾವಿಸುತ್ತಿವೆ. ಮೃತರ ಸಂಖ್ಯೆ 2700ಕ್ಕೂ ಅಧಿಕವಾಗಿದ್ದರೆ, ಹಲವಾರು ಮಂದಿ ಕೆಸರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಸುಮಾರು 300 ಹಳ್ಳಿಗಳ 4 ಸಾವಿರಕ್ಕೂ ಅಧಿಕ ಮಂದಿಗೆ ರಕ್ಷಣೆ ನೀಡುವಲ್ಲಿ ವಿಶ್ವಸಂಸ್ಥೆ ಅಧಿಕಾರಿಗಳು ನಿರತರಾಗಿದ್ದಾರೆ. ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಹುಡುಕಾಟ ಜಾರಿಯಲ್ಲಿದೆ. ಭಾರತದ ಸರ್ಕಾರ ಕೂಡಾ ಸಹಾಯ ಹಸ್ತ ಚಾಚಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಅವರು ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯಿ ಅವರಿಗೆ ಕರೆ ಮಾಡಿ 1 ಮಿಲಿಯನ್ ಯುಎಸ್ ಡಾಲರ್ ನೆರವು ಘೋಷಿಸಿದ್ದಾರೆ.
ಉಳಿದಂತೆ, ವಿಮಾನ ನಿಲ್ದಾಣದಲ್ಲೇ ಫುಟ್ಬಾಲ್ ಆಡಿದ ಜಾನ್ ಕೆರಿ, ವೋಗ್ ಎಡಿಟರ್ ಗೆ ಆತ್ಮೀಯ ಅಪ್ಪುಗೆ ನೀಡಿದ ಅಮೆರಿಕದ ಪ್ರಥಮ ಮಹಿಳೆ, ನವದೆಹಲಿಯಲ್ಲಿ ಮಳೆಯ ತಂಪು, ಮುಂಬೈನಲ್ಲಿ ಸಂತಸ್ತರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಅಜ್ಮೇರ್ ನಲ್ಲಿ ಪ್ರಾರ್ಥನೆ, ಥೈಲ್ಯಾಂಡ್ ನಲ್ಲಿ ಭೂಕಂಪ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಅಫ್ಘಾನ್ ನಿರಾಶ್ರಿತರ ದೈನ್ಯತೆ, ಭಾರತದ ನೆರವು
ಅಫ್ಘಾನಿಸ್ತಾನದ ಈಶಾನ್ಯ ಭಾಗ(Badakhshan)ದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೀಕರ ಭೂ ಕುಸಿತದಿಂದ ನಿರಾಶ್ರಿತರಾದವರ ನೆರವು ಹಲವು ರಾಷ್ಟ್ರಗಳು ಧಾವಿಸುತ್ತಿವೆ. ಮೃತರ ಸಂಖ್ಯೆ 2700ಕ್ಕೂ ಅಧಿಕವಾಗಿದ್ದರೆ, ಹಲವಾರು ಮಂದಿ ಕೆಸರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ರಕ್ಷಣೆ ನೀಡುವಲ್ಲಿ ವಿಶ್ವಸಂಸ್ಥೆ ನಿರತ
ಸುಮಾರು 300 ಹಳ್ಳಿಗಳ 4 ಸಾವಿರಕ್ಕೂ ಅಧಿಕ ಮಂದಿಗೆ ರಕ್ಷಣೆ ನೀಡುವಲ್ಲಿ ವಿಶ್ವಸಂಸ್ಥೆ ಅಧಿಕಾರಿಗಳು ನಿರತರಾಗಿದ್ದಾರೆ. ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಹುಡುಕಾಟ ಜಾರಿಯಲ್ಲಿದೆ.

ಥೈಲ್ಯಾಂಡ್ ನಲ್ಲಿ ಭೂಕಂಪ
ಥೈಲ್ಯಾಂಡ್ phn ಜಿಲ್ಲೆಯ ಚಿಯಾಂಗ್ ರೈ ಪ್ರಾಂತ್ಯದಲ್ಲಿ ಭೂಕಂಪದ ನಂತರ ಹಾಳಾಗಿರುವ ರಸ್ತೆ ವೀಕ್ಷಿಸುತ್ತಿರುವ ವ್ಯಕ್ತಿ AP/PTI

ವಿಮಾನ ನಿಲ್ದಾಣದಲ್ಲೇ ಫುಟ್ಬಾಲ್
SAL ದ್ವೀಪ ವಿಮಾನ ನಿಲ್ದಾಣದಲ್ಲೇ ಫುಟ್ಬಾಲ್ ಆಡಿದ ಯುಎಸ್ ಕಾರ್ಯದರ್ಶಿ ಜಾನ್ ಕೆರಿ, ವಿಮಾನ ಇಂಧನ ತುಂಬಿಸಿಕೊಂಡ ನಂತರ ವಾಷಿಂಗ್ಟನ್ ಗೆ ತೆರಳಿದರು. AP/PTI

ನವದೆಹಲಿಯಲ್ಲಿ ಮಳೆಯ ತಂಪು
ನವದೆಹಲಿಯಲ್ಲಿ ಮಳೆಯ ತಂಪು ವಾತಾವರಣದಲ್ಲಿ ಇಂಡಿಯಾ ಗೇಟ್ ಕಾಣಿಸಿದ್ದು ಹೀಗೆ PTI Photo by Manvender Vashist
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications