ಯುವಪೀಳಿಗೆಯ ನಾಡಿಮಿಡಿತ ಅರಿತಿರುವ ಸೊನಾಟಾ
ಯಾರು ತಮ್ಮ ಕನಸಿನ ಬೆನ್ನಟ್ಟಿ ಹೊರಡುತ್ತಾರೋ ಹಾಗೂ ದಿಟ್ಟ ಆಯ್ಕೆಯನ್ನು ಮಾಡುವ ಧೈರ್ಯವನ್ನು ತೋರಿಸುತ್ತಾರೋ ಅಂಥವರಿಗೆ ಅಂದುಕೊಂಡಂತೆ ಭವಿಷ್ಯ ಇರುತ್ತದೆ.
ಸುಶಾಂತ್ ಸಿಂಗ್ ಪಾಲ್ಗೊಂಡಿರುವ ಪ್ರಗತಿಪರವಾದ ಅಭಿಯಾನ "ಖುದ್ ಪರ್ ಯಕೀನ್" (ನಿಮ್ಮ ಮೇಲೆ ಭರವಸೆ ಇಡಿ) ಸೊನಾಟ ನಡೆಸುತ್ತಿದೆ. ಈಗಿನ ಪೀಳಿಗೆಯು ಪ್ರಗತಿಪರ ಹಾಗೂ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಹೆಚ್ಚಾಗುತ್ತಿರುವುದನ್ನು ಪ್ರಸ್ತುತಪಡಿಸುವುದು ಬ್ರ್ಯಾಂಡ್ ನ ಉದ್ದೇಶವಾಗಿದೆ.
ಅಂದಹಾಗೆ, ಈ ಚಿತ್ರದ ಸೆಟ್ ಅನ್ನು ಕ್ಯಾಂಪಸ್ ರಿಕ್ರೂಟ್ ಮೆಂಟ್ ದಿನದ ಹಿನ್ನೆಲೆಯಲ್ಲಿ ರೂಪಿಸಲಾಗಿತ್ತು. ಸುಶಾಂತ್ ಮತ್ತು ಸ್ನೇಹಿತರಿರುವ ದೃಶ್ಯದಿಂದ ಚಿತ್ರ ಆರಂಭವಾಗುತ್ತದೆ. ಇಬ್ಬರೂ ಸಂದರ್ಶನದ ಆಲೋಚನೆಯಲ್ಲಿದ್ದರೂ ಪರಸ್ಪರರನ್ನು ಶುಭ ಹಾರೈಸಿಕೊಳ್ಳುತ್ತಾರೆ.

ಸುಶಾಂತ್ ಹೆಲ್ಪ್ ಡೆಸ್ಕ್ ಬಳಿ ಸಾಗುತ್ತಾರೆ. ಚಿತ್ರದ ತಿರುವು ಕಾಣಿಸಿಕೊಳ್ಳುತ್ತದೆ. ಎರಡು ದಿನದ ಹಿಂದಷ್ಟೇ ಆರಂಭಿಸಿದ ಸ್ಟಾರ್ಟ್ ಅಪ್ ಗಾಗಿ ನೇಮಕಾತಿ ಮಾಡಿಕೊಳ್ಳುತ್ತಿರುವ ಬಗ್ಗೆ ಸುಶಾಂತ್ ಗಮನ ಸೆಳೆಯುತ್ತಾರೆ. ಆ ನಂತರ ತನ್ನ ಕನಸಿನ ಬೆನ್ನಟ್ಟಿ ಯುವ ಉದ್ಯಮಿಯೊಬ್ಬ ತೆಗೆದುಕೊಂಡ ದಿಟ್ಟ ನಿರ್ಧಾರದ ಬಗ್ಗೆ ಸ್ಫೂರ್ತಿಯುತವಾದ ಮಾತುಗಳಿವೆ.
ಹೊಸ ಕಲೆಕ್ಷನ್ NXT II ಅನ್ನು ಅಭಿಯಾನದ ಭಾಗವಾಗಿ ಪ್ರದರ್ಶಿಸಲಾಗಿದೆ. ಈ ಕಲೆಕ್ಷನ್ ನಲ್ಲಿ ಗಡಿಯಾರಗಳು ತುಂಬ ವಿಶಿಷ್ಟವಾದ ವಿನ್ಯಾಸದಿಂದ ಕೂಡಿದ್ದು, ವಿಭಿನ್ನವಾದ ಡಯಲ್ ಹಾಗೂ ಸ್ಟೈಲ್ ಆಗಿರುವ ಮುದ್ರಣಗಳಿವೆ. ಇದಕ್ಕೆ ಪೂರಕವಾಗಿ ಲೋಹ ಹಾಗೂ ಚರ್ಮದ ಸ್ಟ್ರಾಪ್ಸ್ ಕೂಡ ಇವೆ.
ಯಾವುದೇ ಸಂದರ್ಭಕ್ಕೂ ಹೊಂದಬಹುದಾದ ವಾಚ್ ಗಳು ಇದಾಗಿವೆ. NXT II ವಾಚ್ ಗಳು ಕ್ಯಾಷುವಲ್ ದಿರಿಸಿನ ಜತೆಗೆ, ವಿವಿಧ ಸಂದರ್ಭಗಳಿಗೆ ಚೆನ್ನಾಗಿ ಒಪ್ಪುತ್ತವೆ. ಮತ್ತು ಕೈಗೆಟುಕುವ ದರವಾದ 1199ರಿಂದ 1599 ರುಪಾಯಿಯಲ್ಲಿ ಖರೀದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ













Click it and Unblock the Notifications