ಯುವಪೀಳಿಗೆಯ ನಾಡಿಮಿಡಿತ ಅರಿತಿರುವ ಸೊನಾಟಾ
ಯಾರು ತಮ್ಮ ಕನಸಿನ ಬೆನ್ನಟ್ಟಿ ಹೊರಡುತ್ತಾರೋ ಹಾಗೂ ದಿಟ್ಟ ಆಯ್ಕೆಯನ್ನು ಮಾಡುವ ಧೈರ್ಯವನ್ನು ತೋರಿಸುತ್ತಾರೋ ಅಂಥವರಿಗೆ ಅಂದುಕೊಂಡಂತೆ ಭವಿಷ್ಯ ಇರುತ್ತದೆ.
ಸುಶಾಂತ್ ಸಿಂಗ್ ಪಾಲ್ಗೊಂಡಿರುವ ಪ್ರಗತಿಪರವಾದ ಅಭಿಯಾನ "ಖುದ್ ಪರ್ ಯಕೀನ್" (ನಿಮ್ಮ ಮೇಲೆ ಭರವಸೆ ಇಡಿ) ಸೊನಾಟ ನಡೆಸುತ್ತಿದೆ. ಈಗಿನ ಪೀಳಿಗೆಯು ಪ್ರಗತಿಪರ ಹಾಗೂ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಹೆಚ್ಚಾಗುತ್ತಿರುವುದನ್ನು ಪ್ರಸ್ತುತಪಡಿಸುವುದು ಬ್ರ್ಯಾಂಡ್ ನ ಉದ್ದೇಶವಾಗಿದೆ.
ಅಂದಹಾಗೆ, ಈ ಚಿತ್ರದ ಸೆಟ್ ಅನ್ನು ಕ್ಯಾಂಪಸ್ ರಿಕ್ರೂಟ್ ಮೆಂಟ್ ದಿನದ ಹಿನ್ನೆಲೆಯಲ್ಲಿ ರೂಪಿಸಲಾಗಿತ್ತು. ಸುಶಾಂತ್ ಮತ್ತು ಸ್ನೇಹಿತರಿರುವ ದೃಶ್ಯದಿಂದ ಚಿತ್ರ ಆರಂಭವಾಗುತ್ತದೆ. ಇಬ್ಬರೂ ಸಂದರ್ಶನದ ಆಲೋಚನೆಯಲ್ಲಿದ್ದರೂ ಪರಸ್ಪರರನ್ನು ಶುಭ ಹಾರೈಸಿಕೊಳ್ಳುತ್ತಾರೆ.

ಸುಶಾಂತ್ ಹೆಲ್ಪ್ ಡೆಸ್ಕ್ ಬಳಿ ಸಾಗುತ್ತಾರೆ. ಚಿತ್ರದ ತಿರುವು ಕಾಣಿಸಿಕೊಳ್ಳುತ್ತದೆ. ಎರಡು ದಿನದ ಹಿಂದಷ್ಟೇ ಆರಂಭಿಸಿದ ಸ್ಟಾರ್ಟ್ ಅಪ್ ಗಾಗಿ ನೇಮಕಾತಿ ಮಾಡಿಕೊಳ್ಳುತ್ತಿರುವ ಬಗ್ಗೆ ಸುಶಾಂತ್ ಗಮನ ಸೆಳೆಯುತ್ತಾರೆ. ಆ ನಂತರ ತನ್ನ ಕನಸಿನ ಬೆನ್ನಟ್ಟಿ ಯುವ ಉದ್ಯಮಿಯೊಬ್ಬ ತೆಗೆದುಕೊಂಡ ದಿಟ್ಟ ನಿರ್ಧಾರದ ಬಗ್ಗೆ ಸ್ಫೂರ್ತಿಯುತವಾದ ಮಾತುಗಳಿವೆ.
ಹೊಸ ಕಲೆಕ್ಷನ್ NXT II ಅನ್ನು ಅಭಿಯಾನದ ಭಾಗವಾಗಿ ಪ್ರದರ್ಶಿಸಲಾಗಿದೆ. ಈ ಕಲೆಕ್ಷನ್ ನಲ್ಲಿ ಗಡಿಯಾರಗಳು ತುಂಬ ವಿಶಿಷ್ಟವಾದ ವಿನ್ಯಾಸದಿಂದ ಕೂಡಿದ್ದು, ವಿಭಿನ್ನವಾದ ಡಯಲ್ ಹಾಗೂ ಸ್ಟೈಲ್ ಆಗಿರುವ ಮುದ್ರಣಗಳಿವೆ. ಇದಕ್ಕೆ ಪೂರಕವಾಗಿ ಲೋಹ ಹಾಗೂ ಚರ್ಮದ ಸ್ಟ್ರಾಪ್ಸ್ ಕೂಡ ಇವೆ.
ಯಾವುದೇ ಸಂದರ್ಭಕ್ಕೂ ಹೊಂದಬಹುದಾದ ವಾಚ್ ಗಳು ಇದಾಗಿವೆ. NXT II ವಾಚ್ ಗಳು ಕ್ಯಾಷುವಲ್ ದಿರಿಸಿನ ಜತೆಗೆ, ವಿವಿಧ ಸಂದರ್ಭಗಳಿಗೆ ಚೆನ್ನಾಗಿ ಒಪ್ಪುತ್ತವೆ. ಮತ್ತು ಕೈಗೆಟುಕುವ ದರವಾದ 1199ರಿಂದ 1599 ರುಪಾಯಿಯಲ್ಲಿ ಖರೀದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ













Click it and Unblock the Notifications