ಅಸ್ಸಾಂ ಶಾಸಕಿ ಸುಂದರಿ ಎಂದ ವರ್ಮಾ ಇನ್ ಟ್ರಬಲ್!
ಬೆಂಗಳೂರು, ಮೇ 25: ಬಾಲಿವುಡ್ ನ ವಿವಾದಿತ ನಿರ್ದೇಶಕ ರಾಮ ಗೋಪಾಲ್ ವರ್ಮಾ ಮತ್ತೊಮ್ಮೆ ತಮ್ಮ ಟ್ವೀಟ್ ಮೂಲಕ ಹಲವಾರು ಮಂದಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಸ್ಸಾಂನ ಬಿಜೆಪಿ ಶಾಸಕಿ ಅಂಗೂರ್ ಲತಾ ದೇಕಾ ಬಗ್ಗೆ ಟ್ವೀಟ್ ಮಾಡಿ, ಟ್ವೀಟ್ ಲೋಕದಲ್ಲಿ ಚರ್ಚೆಗೀಡಾಗಿದ್ದಾರೆ.
'ಒಬ್ಬ ಎಂಎಲ್ಎ ಈ ರೀತಿ ಕಾಣುತ್ತಿದ್ದಾರೆ ಎಂದರೆ ಅಚ್ಚೇ ದಿನ್ ಬಂದಿದೆ ಎಂದರ್ಥ. ಥ್ಯಾಂಕ್ಯೂ ಅಂಗೂರ್ ಲತಾ ಜೀ, ಥ್ಯಾಂಕ್ಯೂ ಮೋದಿಜೀ, ಮೊದಲ ಬಾರಿಗೆ ನಾನು ರಾಜಕೀಯ ಇಷ್ಟಪಡುತ್ತಿದ್ದೇನೆ' ಎಂಬರ್ಥದಲ್ಲಿ ಆರ್ ಜಿವಿ ಟ್ವೀಟ್ ಮಾಡಿದ್ದರು. [ಅಸ್ಸಾಂನಲ್ಲಿ ಬಿಜೆಪಿ ಆಡಳಿತ ಆರಂಭ, ಸಿಎಂ ಆದ ಸೋನೊವಾಲ್]

ಆರ್ ಜಿವಿ ಅವರ ಟ್ವೀಟ್ ನೋಡಿದ ಬಳಿಕ ಬಿಜೆಪಿ ಅಭಿಮಾನಿಗಳು #SaySorryRGV ಎಂಬ ಟ್ಯಾಗ್ ಮೂಲಕ ವರ್ಮಾ ವಿರುದ್ಧ ಟ್ವೀಟ್ ಗಳನ್ನು ಮಾಡಲಾಯಿತು.
ನಂತರ ಟ್ವೀಟ್ ಬಗ್ಗೆ ವರ್ಮಾ ಸ್ಪಷ್ಟನೆ ನೀಡಿ ನಾನು ಕೇವಲ ಹೊಗಳಿಕೆಗಾಗಿ ಈ ರೀತಿ ಹೇಳಿದೆ. ಯಾವುದೇ ಅಪಾರ್ಥ ಇಲ್ಲ ಎಂದಿದ್ದಾರೆ.
ಆದರೆ, ವರ್ಮಾ ಅವರ ಕೆಟ್ಟ ಮನಸ್ಥಿತಿ ಬಗ್ಗೆ ಸಾರ್ವಜನಿಕರು ಟೀಕಿಸಿದ್ದಾರೆ. [ಬಿಜೆಪಿಯ ಕನಸಿನ 'ಕಾಂಗ್ರೆಸ್ ಮುಕ್ತ್ ಭಾರತ್' ಹತ್ತಿರ, ಇನ್ನಷ್ಟು ಹತ್ತಿರ]
ಕೆಲವರಂತೂ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರೇ ಅತ್ಯಂತ ಸುಂದರಿ ಎಂದು ರಮ್ಯಾ ಅವರ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಚರ್ಚೆ ಇಲ್ಲಿದೆ ನೋಡಿ...
ಅಸ್ಸಾಂ ಶಾಸಕಿ ಸುಂದರಿ ಎಂದ ವರ್ಮಾ ಇನ್ ಟ್ರಬಲ್!
ಅಸ್ಸಾಂ ಶಾಸಕಿ ಸುಂದರಿ ಎಂದ ವರ್ಮಾ ಇನ್ ಟ್ರಬಲ್!
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications